ಲಾಕ್‌ಡೌನ್ ಮೀರಿ ರಸ್ತೆಗೆ ಬಂದವರಿಗೆ ಪೊಲೀಸರಿಂದ ಮತ್ತೊಂದು ವಿಭಿನ್ನ ಶಿಕ್ಷೆ

ಲಾಕ್‌ಡೌನ್ ಮೀರಿ ರಸ್ತೆಗೆ ಬಂದವರಿಗೆ ಪೊಲೀಸರಿಂದ ಮತ್ತೊಂದು ವಿಭಿನ್ನ ಶಿಕ್ಷೆ

Published : Apr 04, 2020, 06:30 PM IST
ಕೊರೋನಾ ವೈರಸ್‌ ಸೋಂಕರು ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ ಅಂತ ಕಾಯ್ದುಕೊಳ್ಳುವುದೇ ಒಂದು ರಾಮಬಾಣ. ಇದರಿಂದ ಇಡೀ ದೇಶಕ್ಕೆ ದೇಶವೇ ಲಾಕ್‌ಡೌನ್ ಮಾಡಲಾಗಿದೆ. ಆದರೂ ನಮ್ಮ ಜನ ರಸ್ತೆ ಬರುವುದನ್ನು ಮಾತ್ರ ಬಿಟ್ಟಿಲ್ಲ. ಪೊಲೀಸರು ಜಾಗೃತಿ ಮೂಡಿಸಿದರೂ ಲೆಕ್ಕಕ್ಕಿಲ್ಲ. ಕೊನೆಗೆ ಲಾಠಿ ರುಚಿ, ಬಸ್ಕಿ ಶಿಕ್ಷೆ ಕೊಟ್ಟರೂ ಮತ್ತದೇ ರಸ್ತೆಗೆ ಬರುತ್ತಿದ್ದಾರೆ. ಇದೀಗ ಪೊಲೀಸರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹೊಸ ಶಿಕ್ಷೆ ನೀಡಿದ್ದಾರೆ.
ಕಲಬುರಗಿ, (ಏ.04): ಕೊರೋನಾ ವೈರಸ್‌ ಸೋಂಕರು ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ ಅಂತ ಕಾಯ್ದುಕೊಳ್ಳುವುದೇ ಒಂದು ರಾಮಬಾಣ. ಇದರಿಂದ ಇಡೀ ದೇಶಕ್ಕೆ ದೇಶವೇ ಲಾಕ್‌ಡೌನ್ ಮಾಡಲಾಗಿದೆ.

ಬೀದರ್: ಜಮಾತ್‌ನಿಂದ ಸೋಂಕು ಹಚ್ಚಿಕೊಂಡು ಬಂದವರ ದುರ್ವರ್ತನೆ, ವೈದ್ಯರು ಬೇಸರ

ಆದರೂ ನಮ್ಮ ಜನ ರಸ್ತೆ ಬರುವುದನ್ನು ಮಾತ್ರ ಬಿಟ್ಟಿಲ್ಲ. ಪೊಲೀಸರು ಜಾಗೃತಿ ಮೂಡಿಸಿದರೂ ಲೆಕ್ಕಕ್ಕಿಲ್ಲ. ಕೊನೆಗೆ ಲಾಠಿ ರುಚಿ, ಬಸ್ಕಿ ಶಿಕ್ಷೆ ಕೊಟ್ಟರೂ ಮತ್ತದೇ ರಸ್ತೆಗೆ ಬರುತ್ತಿದ್ದಾರೆ. ಇದೀಗ ಪೊಲೀಸರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹೊಸ ಶಿಕ್ಷೆ ನೀಡಿದ್ದಾರೆ.
03:05ಕೊರೋನಾ ಹೆಚ್ಚಾದ್ರೂ ಜನ ಡೋಂಟ್ ಕೇರ್ !
04:40ಅತಿಸಾರ ಕೋವಿಡ್ 19 ರ ಹೊಸ ಲಕ್ಷಣ, ನಿರ್ಲಕ್ಷಿಸಬೇಡಿ: ತಜ್ಞರು
03:06ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬಿಟ್ಹಾಕಿ, ನಿಮ್ಮಿಂದ ಹಳ್ಳಿಗಳಿಗೂ ಹರಡಬಹುದು ವೈರಸ್!
02:44ಗುಂಪು ಇರುವ ಕಡೆ, ಮುಚ್ಚಿದ ಪ್ರದೇಶಗಳಿಗೆ ಹೋಗುವುದನ್ನ ಕಡಿಮೆ ಮಾಡಿ: ತಜ್ಞರ ಸಲಹೆ
07:40ಥಿಯೇಟರ್ ರೂಲ್ಸ್ ಬದಲಾವಣೆ ಇಲ್ಲ, ಗೈಡ್‌ಲೈನ್ಸ್‌ನಲ್ಲಿ ರಾಜಿ ಪ್ರಶ್ನೆಯೇ ಇಲ್ಲ : ಡಾ. ಸುಧಾಕರ್
19:0510 ಜನಕ್ಕೆ ಕೊರೊನಾ ಬಂದ್ರೆ 17 ಮಂದಿಗೆ ಹರಡುತ್ತೆ ಸೋಂಕು.!
01:54ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬುವಿಕೆಗೆ ಇದೇ ಕಾರಣ..!
05:218 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ; ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿದೆ ಚಿತ್ರಣ..?
11:30ಇಂದಿನಿಂದ ರಾಜ್ಯದಲ್ಲಿ 1-9 ಕ್ಲಾಸ್ ಸ್ಥಗಿತ, 8 ಜಿಲ್ಲೆಗಳಲ್ಲಿ ಟಫ್‌ರೂಲ್ಸ್ ಜಾರಿ
10:03ಕೊರೊನಾ ಸೋಂಕು ಹೆಚ್ಚಳ: ಮತ್ತೆ ಟಫ್ ರೂಲ್ಸ್ ಜಾರಿಯಾಗುವುದು ಪಕ್ಕಾ..?