ಕಲಬುರಗಿ, (ಏ.04): ಕೊರೋನಾ ವೈರಸ್ ಸೋಂಕರು ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ ಅಂತ ಕಾಯ್ದುಕೊಳ್ಳುವುದೇ ಒಂದು ರಾಮಬಾಣ. ಇದರಿಂದ ಇಡೀ ದೇಶಕ್ಕೆ ದೇಶವೇ ಲಾಕ್ಡೌನ್ ಮಾಡಲಾಗಿದೆ.
ಬೀದರ್: ಜಮಾತ್ನಿಂದ ಸೋಂಕು ಹಚ್ಚಿಕೊಂಡು ಬಂದವರ ದುರ್ವರ್ತನೆ, ವೈದ್ಯರು ಬೇಸರ
ಆದರೂ ನಮ್ಮ ಜನ ರಸ್ತೆ ಬರುವುದನ್ನು ಮಾತ್ರ ಬಿಟ್ಟಿಲ್ಲ. ಪೊಲೀಸರು ಜಾಗೃತಿ ಮೂಡಿಸಿದರೂ ಲೆಕ್ಕಕ್ಕಿಲ್ಲ. ಕೊನೆಗೆ ಲಾಠಿ ರುಚಿ, ಬಸ್ಕಿ ಶಿಕ್ಷೆ ಕೊಟ್ಟರೂ ಮತ್ತದೇ ರಸ್ತೆಗೆ ಬರುತ್ತಿದ್ದಾರೆ. ಇದೀಗ ಪೊಲೀಸರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹೊಸ ಶಿಕ್ಷೆ ನೀಡಿದ್ದಾರೆ.