ಚಿಕ್ಕಮಗಳೂರಿನ 8 ತಾಲೂಕುಗಳು ಕೊರೋನಾ ಪಿಡುಗಿನಿಂದ ಮುಕ್ತವಾಗಿವೆ. ಹೀಗಾಗಿ ಜಿಲ್ಲಾಡಳಿತ ಜನರಿಗೆ ಕೆಲವೊಂದು ನಿಯಮಗಳನ್ನು ಸಡಿಲಿಸಿದೆ. ಜನರು ನಿನ್ನೆಗಿಂತ ಇಂದು ಹೆಚ್ಚಾಗಿ ಓಡಾಟ ಕಂಡು ಬಂದಿದೆ. ಇನ್ನು ಅಂಗಡಿ-ಮುಂಗಟ್ಟು ತೆರೆಯಲು ಷರತ್ತುಬದ್ಧ ಅವಕಾಶ ನೀಡಿದೆ.
ಚಿಕ್ಕಮಗಳೂರು(ಏ.29): ಗ್ರೀನ್ ಝೋನ್ನಲ್ಲಿರುವ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಇದೀಗ ಲಾಕ್ಡೌನ್ನಿಂದ ವಿನಾಯಿತಿ ಪಡೆದಿದೆ. ಕಾಫಿ ನಾಡಿನಲ್ಲಿ ಇದುವರೆಗೂ ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಲಾಕ್ಡೌನ್ ಅಲ್ಪ ಸಡಿಲಿಕೆ ಮಾಡಲಾಗಿದೆ.
ಚಿಕ್ಕಮಗಳೂರಿನ 8 ತಾಲೂಕುಗಳು ಕೊರೋನಾ ಪಿಡುಗಿನಿಂದ ಮುಕ್ತವಾಗಿವೆ. ಹೀಗಾಗಿ ಜಿಲ್ಲಾಡಳಿತ ಜನರಿಗೆ ಕೆಲವೊಂದು ನಿಯಮಗಳನ್ನು ಸಡಿಲಿಸಿದೆ. ಜನರು ನಿನ್ನೆಗಿಂತ ಇಂದು ಹೆಚ್ಚಾಗಿ ಓಡಾಟ ಕಂಡು ಬಂದಿದೆ. ಇನ್ನು ಅಂಗಡಿ-ಮುಂಗಟ್ಟು ತೆರೆಯಲು ಷರತ್ತುಬದ್ಧ ಅವಕಾಶ ನೀಡಿದೆ.
ಇನ್ನು ಕಾಫಿ ಉದ್ಯಮ ಆರಂಭಗೊಂಡಿದೆ. ಕಾಫಿ ಚಟುವಟಿಕೆ ನಡೆಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಇದು ಕಾಫಿ ಉದ್ಯಮಕ್ಕೆ ಪುನಶ್ಚೇತನ ನೀಡಿದಂತಾಗಿದೆ. ಈ ಕುರಿತಾದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.