ನಾಪತ್ತೆಯಾಗಿದ್ದ ವರುಣನ ಸಡನ್ ಎಂಟ್ರಿ ಗುಟ್ಟೇನು? ಇನ್ನೆಷ್ಟು ಕಾಲ ಕಾಡಲಿದೆ ರಣರಣ ಮಳೆ!

Oct 17, 2024, 12:55 PM IST

ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲಾ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸ್ತಿದೆ.  ಅನಾಹುತ ಸೃಷ್ಟಿಸ್ತಿದೆ. ವರುಣನ ವಕ್ರದೃಷ್ಟಿ ಕರ್ನಾಟಕದ ಮೇಲೆ ಬಿದ್ದಿದ್ದು ಕರುನಾಡು ಕಂಗಾಲಾಗಿದೆ.