
ಬೆಂಗಳೂರು(ಸೆ.12): ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕಾವೇರಿ ಗಲಭೆಯ ಬಗ್ಗೆ ಸರ್ಚ ಎಂಜಿನ್ ಸಂಸ್ಥೆ ಗೂಗಲ್ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಒದಗಿಸಿದೆ. ಗಲಭೆಗಳು ಎಲ್ಲಿ ನಡೆಯುತ್ತಿವೆ. ರಕ್ಷಣಾ ಪ್ರದೇಶಗಳು ಯಾವುವು ಮುಂತಾದ ವಿವರಗಳ ಬಗ್ಗೆ ತನ್ನ ಸರ್ಚ್ ಎಂಜಿನ್'ನಲ್ಲಿ ಮಾಹಿತಿ ನೀಡಿದೆ.
ಕೆಳಗಿನ ಲಿಂಕ್'ಅನ್ನು ಒತ್ತಿ ಮಾಹಿತಿ ಪಡೆಯಿರಿ
https://www.google.com/maps/d/u/0/viewer?mid=1asgLRhOHyT2T--cGDoqrzkEuqdQ
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.