
ಬೆಂಗಳೂರು, ]ಜ.29]: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದ್ದು, ರಾಜ್ಯದ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಲಾಗಿದೆ.
ರಾಜ್ಯದ 6 ಪೊಲೀಸ್ ಅಧಿಕಾರಿಗಳ ವರ್ಗ
14 DYSP [ಸಿವಿಲ್] ಹಾಗೂ 27 ಇನ್ಸ್ಪೆಕ್ಟರ್ಗಳನ್ನು [ಸಿವಿಲ್] ವರ್ಗಾವಣೆ ಮಾಡಿ ಇಂದು [ಮಂಗಳವಾರ] ಡಿಐಜಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.
ಡಿವೈಎಸ್ಪಿಗಳ ವರ್ಗ
1. ಅರುಣ್ ಕುಮಾರ್- ಎಸಿಬಿಯಿಂದ ಬಳ್ಳಾರಿ ಜಿಲ್ಲೆಗೆ ವರ್ಗಾವಣೆ.
2. ಶ್ರೀನಿವಾಸ್, ಹೈಕೋರ್ಟ್ ಭದ್ರತೆಯಿಂದ ಯಲಹಂಕ ಉಪವಿಭಾಗಕ್ಕೆ .
3. ಮಲ್ಲನಗೌಡ ಎಸ್. ಹೊಸಮನಿ- ರಾಜ್ಯ ಗುಪ್ತ ವಾರ್ತೆಯಿಂದ ಹೂವಿನಹಡಗಲಿ, ಬಳ್ಳಾರಿ ಜಿಲ್ಲೆ.
4. ಸುಧಾ ಅಡಿ- ಡಿಸಿಆರ್ಇ, ಕಲಬುರಗಿಯಿಂದ ಎಸಿಬಿಗೆ.
5. ಸುಧಾಮ ಬೊಮ್ಮಯ್ಯ ನಾಯಕ್- ಸಿಐಡಿಯಿಂದ ಎಸಿಬಿ.
6. ವಿಜಯ್ ಕುಮಾರ್- ಪಿಟಿಸಿ ನಾಗೇನಹಳ್ಳಿ ಯಿಂದ ಕಲಬುರಗಿ ಎ ವಿಭಾಗಕ್ಕೆ.
7. ಮಂಜುನಾಥ್ ಆರ್.-ಸಿಐಡಿಯಿಂದ ಎಸಿಬಿಗೆ ವರ್ಗಾವಣೆ.
8. ವಿನಯ್ ಅನಂತ್ ಗಾಂವಕರ್-ಸಿಐಡಿಯಿಂದ CCRBಯಿಂದ ಮಂಗಳೂರು ನಗರಕ್ಕೆ.
9. ರಂಗಾಸ್ವಾಮಿ ಸಿ.ಜೆ- ಸಿಐಡಿಯಿಂದ ಕೇಂದ್ರ ಸಂಚಾರ ಉಪ ವಿಭಾಗ ಬೆಂಗಳೂರು ನಗರ.
10. ಉಮೇಶ್ವರ್ ಈಶ್ವರ್- ಶಿವಮೊಗ್ಗ ಉಪವಿಭಾಗ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ.
11. ರವಿಕುಮಾರ್ .ಕೆ.ಪಿ- ಎಸಿಬಿಗೆ ಟ್ರಾನ್ಸ್ ಫರ್
12. ಜಗನಾಥ್ ರೈ. ಬಿ.-ಡಿಸಿಆರ್ಇ ಬೆಂಗಳೂರು [ಇರ್ಷಾದ್ ಅಹಮ್ಮದ್ ಖಾನ್ ಅವರ ಸ್ಥಳಕ್ಕೆ]
13. ಜಗದೀಶ್ ಹೆಚ್.ಸಿ.- ಸಿಐಡಿ ಯಿಂದ ಎಸಿಬಿಗೆ
14. ಧರ್ಮೇಂದ್ರ ಹೆಚ್.ಎನ್,- ವಿಜಯನಗರ ಉಪ ವಿಭಾಗ ಬೆಂಗಳೂರು ನಗರ.
ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗ
1. ಯಶವಂತ್ -ಜಾಲಹಳ್ಳಿ
2. ಬಸವರಾಜ್ -ಹೈಗ್ರೌಂಡ್ ಸಂಚಾರಿ
3. ಭರತ್ -ವಿಜಯನಗರ
4. ಮಹೇಂದ್ರ -ಕುಮಾರ್ ಬೇಗೂರು
5. ಪುಟ್ಟಮ್ಮ -ರಾಜಾಜಿನಗರ
6. ನಂದೀಶ್ -ಹನುಮಂತ ನಗರ
7. ಸುಧಾಕರ್ ರೆಡ್ಡಿ -ಸಂಪಂಗಿ ರಾಮನಗರ
8. ರಮೇಶ್ -ಭಾರತೀನಗರ
9. ಗಿರೀಶ್ -ಚಿತ್ರದುರ್ಗ
10. ಸಿದ್ದಲಿಂಗಯ್ಯ -ಗಿರಿನಗರ
11.ಸವಿತೃ ತೇಜ್ ಪಿ.ಡಿ.- ಐ.ಎಸ್.ಡಿ
12. ಅನ್ಸರ್ ಅಲಿ- ಡDCIB ಚಾಮರಾಜನಗರ ಜಿಲ್ಲೆ.
13. ಭಾಗ್ಯವತಿ ಜೆ. ಬಂಟೆ- ಬ್ಯಾಡಗಿ ವೃತ್ತ, ಹಾವೇರಿ ಜಿಲ್ಲೆ.
14. ಚಿದಾನಂದ-DCB ವಿಶೇಷ ಪೊಲೀಸ್ ಠಾಣೆ ಹಾವೇರಿ ಜಿಲ್ಲೆ.
15. ಕುಮಾರರಾಧ್ಯ ಎನ್. - ಕುಶಲನಗರ ವೃತ್ತ., ಕೊಡಗು ಜಿಲ್ಲೆ.
16. ಕ್ಯಾತೇಗೌಡ- ವೀರಾಜಪೇಟೆ ವೃತ್ತ, ಕೊಡಗು ಜಿಲ್ಲೆ.
17. ಲಕ್ಷ್ಮೀಮಾರಾಯಣ ಟಿ.ವೈ- ಕರ್ನಾಟಕ ಲೋಕಾಯುಕ್ತ.
18. ನವೀಸ್ ಸಿ.ಪಿ.- ತಿಪಟೂರು ನಗರ ಪೊಲೀಸ್ ಠಾಣೆ.
19. ರಾಮಚಂದ್ರಪ್ಪ ಎಸ್. ಚೌಧರಿ- ಕಲಘಟಗಿ ವೃತ್ತ.
20. ತಮ್ಮರಾಯ ಆರ್. ಪಾಟೀಲ್ ಮುಧೋಳ್ ವೃತ್ತ, ಕಲಬುರಗಿ ಜಿಲ್ಲೆ.
21. ಉಮೇಶ್ ಎಂ.- ರಾಯಚೂರು ಪೂರ್ವ ವೃತ್ತ.
22. ಶಿವಾನಂದ್ ಎ. ಗಾಣೆಗೇರ್- ಅಳಂದ ವೃತ್ತ, ಕಲಬುರಗಿ ಜಿಲ್ಲೆ.
23. ದೌಲತ್ ಎನ್. ಕುರಿ- DCB ವಿಶೇಷ ಪೊಲೀಸ್ ಠಾಣೆ ಯಾದಗಿರಿ ಜಿಲ್ಲೆ.
24. ರವಿ ಸಿ.ವಿ.- CSP ಉಡುಪಿ.
25. ಲೋಕೇಶ್ ಜೆ. ಶಿವಮೊಗ್ಗ ಗ್ರಾಮಾಂತರ ವೃತ್ತ.
26. ಸತೀಶ್ ಎಂ.ಆರ್. ವಿಜಯನಗರ ಸಂಚಾರ ಪೊಲೀಸ್ ಠಾಣೆ ಬೆಂಗಳೂರು ನಗರ.
27. ವೆಂಕಟಸ್ವಾಮಿ ಟಿ.- ಗಂಗಾವತಿ ಗ್ರಾಮಾಂತರ ವೃತ್ತ, ಕೊಪ್ಪಳ ಜಿಲ್ಲೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ