ರೆಸಾರ್ಟ್ ರಾಜಕಾರಣ ನಡುವೆಯೇ 12 IAS ಅಧಿಕಾರಿಗಳ ವರ್ಗಾವಣೆ

Published : Jan 19, 2019, 08:07 PM IST
ರೆಸಾರ್ಟ್ ರಾಜಕಾರಣ ನಡುವೆಯೇ 12 IAS ಅಧಿಕಾರಿಗಳ ವರ್ಗಾವಣೆ

ಸಾರಾಂಶ

ರೆಸಾರ್ಟ್ ರಾಜಕಾರಣದ ಮಧ್ಯೆಯೇ ರಾಜ್ಯ ಮೈತ್ರಿ ಸರ್ಕಾರ  ದಿಢೀರ್  ಅಂತ12  ಐಎಎಸ್​ ಅಧಿಕಾರಿಗಳನ್ನ ಟ್ರಾನ್ಸ್ ಫರ್ ಮಾಡಿದೆ. ವರ್ಗಾವಣೆ ಪಟ್ಟಿ ಇಂತಿದೆ.

ಬೆಂಗಳೂರು, [ಜ.19]: ರಾಜ್ಯ ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದೆ.

ರಾಜ್ಯ ಸರ್ಕಾರದಿಂದ 5 ಐಎಎಸ್‌ ಅಧಿಕಾರಿಗಳ ವರ್ಗ

ಇಂದು [ಶನಿವಾರ] ಬರೊಬ್ಬರಿ  12 ಐಎಎಸ್​ ಅಧಿಕಾರಿಗಳನ್ನ ರಾಜ್ಯ ಸರ್ಕಾರ ದಿಢೀರ್​​​ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಸರ್ಕಾರದ ಕಾರ್ಯದರ್ಶಿ ಕುಮಟಾ ಪ್ರಕಾಶ್ ​​ಆದೇಶ ಹೊರಡಿಸಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳು:

* ಎಂ.ಕೆ.ಅಯ್ಯಪ್ಪ- ಸರ್ಕಾರದ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆ
* ಜಿ.ಎನ್.ಶಿವಮೂರ್ತಿ -ಆಯುಕ್ತ, ಕರ್ನಾಟಕ ಹೌಸಿಂಗ್ ಬೋರ್ಡ್​, ಬೆಂಗಳೂರು
* ಕೆ.ಜಿ.ಶಾಂತರಾಮ್ -ಉಪ ಆಯುಕ್ತ, ಬಾಗಲಕೋಟೆ ಜಿಲ್ಲೆ
* ಆರ್.ರಾಮಚಂದ್ರನ್ -ಸಿಇಒ, ಬೆಳಗಾವಿ ಜಿಲ್ಲಾ ಪಂಚಾಯತ್
* ಕೆ.ವಿ.ರಾಜೇಂದ್ರ – ಸಿಇಒ, ಬಳ್ಳಾರಿ ಜಿಲ್ಲಾ ಪಂಚಾಯತ್
* ವೆಂಕಟ್ ರಾಜ್ -ಸಿಇಒ, ಕೊಪ್ಪಳ ಜಿಲ್ಲಾ ಪಂಚಾಯತ್
* ಫೌಜೀಯಾ ತರಣಂ -ಹಿರಿಯ ಸಹಾಯಕ ಆಯುಕ್ತ, ಕೊಳ್ಳೇಗಾಲ ಉಪವಿಭಾಗ, ಚಾಮರಾಜನಗರ
* ಲಕ್ಷ್ಮೀಕಾಂತ್ ರೆಡ್ಡಿ.ಜಿ -ಹಿರಿಯ ಸಹಾಯಕ ಆಯುಕ್ತ, ಸಕಲೇಶಪುರ ಉಪವಿಭಾಗ, ಹಾಸನ
 * ನಿತೀಶ್​​. ಕೆ -ಹಿರಿಯ ಸಹಾಯಕ ಆಯುಕ್ತ, ಹುಣಸೂರು ಉಪವಿಭಾಗ, ಮೈಸೂರು
 * ಕೆ.ಎಂ.ಜಾನಕಿ -ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ರಾಜ್ಯ ಬಯೋ-ಎನರ್ಜಿ ಅಭಿವೃದ್ಧಿ ಮಂಡಳಿ, ಬೆಂಗಳೂರು
* ಪೆದ್ದಪ್ಪಯ್ಯ. ಆರ್​.ಎಸ್ -ಆಯುಕ್ತ, ಕಲಬುರ್ಗಿ ನಗರ ಪಾಲಿಕೆ, ಕಲಬುರ್ಗಿ
* ಎನ್. ಜಯರಾಮ್ -ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ