ಭಾರತದ ಗೆಲುವಿಗೆ ದೇವರ ಮೊರೆ ಹೋದ ಕ್ರೀಡಾಭಿಮಾನಿಗಳು; ಬ್ಯಾಟ್ ,ಬಾಲ್ ವಿಕೆಟ್ ಇಟ್ಟು ಸರ್ಕಲ್ ಮಾರಮ್ಮಗೆ ವಿಶೇಷ ಪೂಜೆ!

Published : Nov 19, 2023, 05:00 PM IST
ಭಾರತದ ಗೆಲುವಿಗೆ ದೇವರ ಮೊರೆ ಹೋದ ಕ್ರೀಡಾಭಿಮಾನಿಗಳು; ಬ್ಯಾಟ್ ,ಬಾಲ್ ವಿಕೆಟ್ ಇಟ್ಟು ಸರ್ಕಲ್ ಮಾರಮ್ಮಗೆ ವಿಶೇಷ ಪೂಜೆ!

ಸಾರಾಂಶ

ಇಂದು ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿದ ಕ್ರೀಡಾಭಿಮಾನಿಗಳು. ಬ್ಯಾಟ್, ಬಾಲ್, ವಿಕೆಟ್ ಇಟ್ಟು ವಿಶೇಷ ಪೂಜೆ ನಡೆಸಿದರು.

ಬೆಂಗಳೂರು (ನ.19): ಇಂದು ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿದ ಕ್ರೀಡಾಭಿಮಾನಿಗಳು. ಬ್ಯಾಟ್, ಬಾಲ್, ವಿಕೆಟ್ ಇಟ್ಟು ವಿಶೇಷ ಪೂಜೆ ನಡೆಸಿದರು.

ಸರ್ಕಲ್ ಮಾರಮ್ಮ ಹಾಗೂ ಮುಕ್ಕೋಟಿ ದೇವರ ಬಳಿ ಪ್ರಾರ್ಥನೆ ಮಾಡಿದ ಕ್ರೀಡಾಭಿಮಾನಿಗಳು, ಕೈಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಇಶಾನ್ ಕಿಶನ್ ಮುಂತಾದ ಕ್ರಿಕೆಟರ್ಸ್ ಫೋಟೋ ಹಿಡಿದು ಪೂಜಿಸಿದರು.ಭಾರತ ತಂಡದ ಆಟಗಾರರಿಗೆ ಬೂದುಗುಂಬಳ, ನಿಂಬೆಹಣ್ಣು ದಿಂದ ದೃಷಿ ತೆಗೆದರು. ಈಡುಗಾಯಿ ಹೊಡೆದು ಆಟಗಾರರ ಮೇಲೆ ಯಾವುದೇ ದೃಷ್ಟಿ ಬೀಳದಿರಲಿ ಎಂದು ಬೇಡಿದರು. ಬಳಿಕ ಕೈಯಲ್ಲಿ ಧ್ವಜ ಹಿಡಿದು ಗೆಲ್ಲಬೇಕು ಗೆಲ್ಲಬೇಕು ಭಾರತ, ಸೋಲಬೇಕು ಸೋಲಬೇಕು ಆಸ್ಟ್ರೇಲಿಯಾ ಎಂದು ಘೋಷಣೆ ಕೂಗಿದರು.

'ಭಾರತ ವಿಶ್ವಕಪ್ ಗೆಲ್ಲಲಿ' ನವದಂಪತಿಗಳಿಂದ ಟೀಂ ಇಂಡಿಯಾಗೆ ಶುಭಾಶಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ