'ಮುಸಲ್ಮಾನ ವ್ಯಾಪಾರಿಗಳು ಮನೆ ಬಳಿ ಬಂದರೆ ಗುಂಡು': ಬಜರಂಗದಳ ಮುಖಂಡ ರಘು ವಿವಾದಾತ್ಮಕ ಹೇಳಿಕೆ

Published : Jul 01, 2023, 09:57 AM ISTUpdated : Jul 02, 2023, 09:46 AM IST
'ಮುಸಲ್ಮಾನ ವ್ಯಾಪಾರಿಗಳು ಮನೆ ಬಳಿ ಬಂದರೆ ಗುಂಡು': ಬಜರಂಗದಳ ಮುಖಂಡ ರಘು ವಿವಾದಾತ್ಮಕ ಹೇಳಿಕೆ

ಸಾರಾಂಶ

ನಮ್ಮ ಮನೆಯ ಬಳಿ ಜಿಹಾದಿಗಳು ಬಂದರೆ ತೋಟದ ಕೋವಿಗಳು ಹೊರಗೆ ಬರುತ್ತವೆ ಎಂದು ಬಜರಂಗದಳ ಸಂಘಟನೆ ಮುಖಂಡ ಸಕಲೇಶಪುರ ರಘು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಾಸನ (ಜು.1) : ನಮ್ಮ ಮನೆಯ ಬಳಿ ಜಿಹಾದಿಗಳು ಬಂದರೆ ತೋಟದ ಕೋವಿಗಳು ಹೊರಗೆ ಬರುತ್ತವೆ ಎಂದು ಬಜರಂಗದಳ ಸಂಘಟನೆ ಮುಖಂಡ ಸಕಲೇಶಪುರ ರಘು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಾನುವಾರುಗಳನ್ನ ಗುಂಡಿಟ್ಟು ಕೊಂದ ಘಟನೆ ಖಂಡಿಸಿ ಹಿಂದುಪರ ಸಂಘಟನೆ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಮಾತನಾಡಿರುವ ರಘು, ನಮ್ಮ ಮನೆಯ ಬಳಿ ಬರೋ ಮೀನಿನ ವ್ಯಾಪಾರಿ, ತರಕಾರಿಯ ವ್ಯಾಪಾರಿಗಳು ಹಿಂದುಗಳ ಮನೆಯಂಗಳಕ್ಕೆ ಬರಬೇಕಾದ್ರೆ ಎಚ್ಚರಿಕೆಯಿಂದ ಇರಿ ಎಂದು ವಾರ್ನ್ ಮಾಡಿರುವ ರಘು, ಇಲ್ಲಂದ್ರೆ ಏನಾಗುತ್ತೆ ಗೊತ್ತಲ್ಲ, ನಮ್ಮ ಮನೆ ತೋಟದಲ್ಲಿರುವ ಕೋವಿಗಳು ಹೊರಗೆ ಬರುತ್ತವೆ. ನಾವು ಕೂಡ ಗುಂಡು ಹಾರಿಸುತ್ತೇವೆ ಎಂದು ಹೇಳಿದ್ದಾರೆ.

ಮುಸ್ಲಿಮರು ಎಂದಾದರೂ ಬಿಜೆಪಿಗೆ ಮತ ಹಾಕಿದ್ದಾರೆಯೇ?: ಬೆಲ್ಲದ ಪ್ರಶ್ನೆ

ಜೂನ್ 27 ರಂದು ಸಕಲೇಶಪುರ ತಾಲೂಕಿನ‌ ಕ್ಯಾಮನಹಳ್ಳಿ ಗ್ರಾಮದಲ್ಲಿ ಎಮ್ಮೆ ಮೇಲೆ ಗುಂಡು ಹಾರಿಸಿ ಕೊಂದಿದ್ದ ಕಿಡಿಗೇಡಿಗಳು ಈ ಘಟನೆಗೆ ಎಲ್ಲೆಡೆ ಹಿಂದುಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದರು.  ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರೋ ಪೊಲೀಸರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್