12 ಪೊಲೀಸ್ ಅಧಿಕಾರಿಗಳ ಸ್ಥಾನ ಪಲ್ಲಟ

Published : Oct 16, 2018, 10:28 AM ISTUpdated : Oct 16, 2018, 10:31 AM IST
12 ಪೊಲೀಸ್ ಅಧಿಕಾರಿಗಳ ಸ್ಥಾನ ಪಲ್ಲಟ

ಸಾರಾಂಶ

ಕರ್ನಾಟಕ ಸರ್ಕಾರದಿಂದ 12 ಅಧಿಕಾರಿಗಳ ಸ್ಥಾನಪಲ್ಲಟ ಮಾಡಲಾಗಿದೆ. ಅಲ್ಲದೇ ಎಲ್ಲರಿಗೂ ಕೂಡ ಸ್ಥಾನ ನಿಗಧಿ ಮಾಡಲಾಗಿದೆ. 

ಬೆಂಗಳೂರು: ಇತ್ತೀಚೆಗೆ ಸ್ಥಾನಪಲ್ಲಟಗೊಂಡ ಬಳಿಕ ಹುದ್ದೆ ನಿರೀಕ್ಷೆಯಲ್ಲಿದ್ದ 12 ಮಂದಿ ಡಿವೈಎಸ್ಪಿಗಳಿಗೆ ಸೋಮವಾರ ಡಿಜಿಪಿ ಹೊಸ ಸ್ಥಾನ ಕಲ್ಪಿಸಿದ್ದಾರೆ. ಓ.ಬಿ.ಕಲ್ಲೇಶಪ್ಪ- ಗುಪ್ತವಾರ್ತೆ, ಎಸ್.ಜೆ.ಕುಮಾರಸ್ವಾಮಿ- ಪಶ್ಚಿಮ ವಲಯ ಐಜಿಪಿ ಕಚೇರಿ, ಸುಧಾಮ ಬೊಮ್ಮಾಯ ನಾಯಕ್- ಸಿಐಡಿ.

ಎಸ್.ಪ್ರಕಾಶ್- ಕೇಂದ್ರ ವಲಯ ಐಜಿಪಿ ಕಚೇರಿ, ಎಸ್.ಕೆ.ಮಾರಿಹಾಳ್- ಗುಪ್ತವಾರ್ತೆ, ರಮಣಗೌಡ ಎ.ಹಟ್ಟಿ- ಡಿಸಿಆರ್‌ಇ ಬಾಗಲಕೋಟೆ, ಟಿ.ವೆಂಕಟೇಶ್- ಗುಪ್ತಚರ, ಗುರುನಾಥ.ಬ.ಮಟ್ಟೂರು- ಸಿಸಿಆರ್‌ಬಿ, ಹುಬ್ಬಳ್ಳಿ- ಧಾರವಾಡ, ಕೆ.ಬಿ.ವಿಶ್ವನಾಥ್- ದಕ್ಷಿಣ ವಲಯ ಐಜಿಪಿ, ಎಸ್.ಕೆ.ಉಮೇಶ್ -ಗುಪ್ತವಾರ್ತೆ, ವಿದ್ಯಾನಂದ ಎಲ್.ತೇಜಸ್ವಿ-ಐಎಸ್‌ಡಿ ಹಾಗೂ ಎಂ.ಎಲ್.ಪುರುಷೋತ್ತಮ- ಎಸಿಬಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ
ದ್ವೇಷ ಭಾಷಣಕ್ಕೆ 7 ವರ್ಷ ಜೈಲು: ವಿಧೇಯಕ ಮಂಡಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌