`ನನ್ನ ಗೆಳೆಯ ನಂಬಿಕೆ ಇಡದಿದ್ದರೆ ನಿವೃತ್ತಿಯೊಂದೇ ದಾರಿಯಾಗಿತ್ತು'

Published : Jan 21, 2017, 11:16 AM ISTUpdated : Apr 11, 2018, 12:48 PM IST
`ನನ್ನ ಗೆಳೆಯ ನಂಬಿಕೆ ಇಡದಿದ್ದರೆ ನಿವೃತ್ತಿಯೊಂದೇ ದಾರಿಯಾಗಿತ್ತು'

ಸಾರಾಂಶ

ಕಳೆದ ಕೆಲ ವರ್ಷಗಳಿಂದ ಫಾರ್ಮ್`ಗೆ ಮರಳಲು ಒದ್ದಾಡುತ್ತಿದ್ದ ಯುವಿ ಬಹುತೇಕ ನಿವೃತ್ತಿಯ ಯೋಚನೆಯಲ್ಲಿದ್ದರು. ಯುವಿಯ ಸಾಮರ್ಥ್ಯ ಕಂಡಿದ್ದ ಅವರ ಗೆಳೆಯ ಅವರಿಗೆ ಪ್ರೋತ್ಸಾಹ ನೀಡಿ ತಂಡದಲ್ಲಿ ಸ್ಥಾನ ಕೊಟ್ಟಿದ್ದರು. ಅದು ಬೇರಾರೂ ಅಲ್ಲ. ಕ್ಯಾಪ್ಟನ್ ವಿರಾಟ್ ಕೊಹ್ಲಿ. ಈ ಮಾತನ್ನ ಸ್ವತಃ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಗೆಳೆಯ ಕೊಟ್ಟ ಅವಕಾಶವನ್ನ ಸದುಪಯೋಗಪಡಿಸಿಕೊಂಡ ಯುವಿ, ಕಳೆದ ಪಂದ್ಯದಲ್ಲಿ ಜೀವನಶ್ರೇಷ್ಠ 150 ರನ್ ಸಿಡಸಿದ್ದು ಗೊತ್ತೇ ಇದೆ. ಆ ಬಳಿಕ ಮಾತನಾಡಿರುವ ಯುವಿ, ಕೊಹ್ಲಿ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಅವಕಾಶ ಕೊಡದಿದ್ದರೆ ನಿವೃತ್ತಿಯೊಂದೇ ದಾರಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಕಟಕ್(ಜ.21): ಯುವರಾಜ್ ಸಿಂಗ್.. ಫೀಲ್ಡಿಗಿಳಿದರೆ ಸಿಕ್ಸರ್`ಗಳ ಸುರಿಮಳೆಯಾಗುತ್ತಿತ್ತು. ಎದುರಾಳಿ ಬೌಲರ್`ಗಳು ಬೆಚ್ಚಿಬೀಳುತ್ತಿದ್ದರು. 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಪ್ರಮುಖ ಪಾತ್ರ ವಹಿಸಿದ್ದೇ ಯುವಿ. ಆದರೆ, ಕ್ಯಾನ್ಸರ್ ಹೆಮ್ಮಾರಿ ಯುವಿ ಸಾಮರ್ಥ್ಯವನ್ನ ಕುಗ್ಗಿಸಿತ್ತು. ಆದರೂ ಕಮ್ ಬ್ಯಾಕ್ ಮಾಡಿದ ಯುವರಾಜ್ ಸಿಂಗ್ ಟೀಮ್ ಇಂಡಿಯಾಗೆ ಮರಳಿದ್ದಾರೆ.

ಆದರೆ, ಕಳೆದ ಕೆಲ ವರ್ಷಗಳಿಂದ ಫಾರ್ಮ್`ಗೆ ಮರಳಲು ಒದ್ದಾಡುತ್ತಿದ್ದ ಯುವಿ ಬಹುತೇಕ ನಿವೃತ್ತಿಯ ಯೋಚನೆಯಲ್ಲಿದ್ದರು. ಯುವಿಯ ಸಾಮರ್ಥ್ಯ ಕಂಡಿದ್ದ ಅವರ ಗೆಳೆಯ ಅವರಿಗೆ ಪ್ರೋತ್ಸಾಹ ನೀಡಿ ತಂಡದಲ್ಲಿ ಸ್ಥಾನ ಕೊಟ್ಟಿದ್ದರು. ಅದು ಬೇರಾರೂ ಅಲ್ಲ. ಕ್ಯಾಪ್ಟನ್ ವಿರಾಟ್ ಕೊಹ್ಲಿ. ಈ ಮಾತನ್ನ ಸ್ವತಃ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಗೆಳೆಯ ಕೊಟ್ಟ ಅವಕಾಶವನ್ನ ಸದುಪಯೋಗಪಡಿಸಿಕೊಂಡ ಯುವಿ, ಕಳೆದ ಪಂದ್ಯದಲ್ಲಿ ಜೀವನಶ್ರೇಷ್ಠ 150 ರನ್ ಸಿಡಸಿದ್ದು ಗೊತ್ತೇ ಇದೆ. ಆ ಬಳಿಕ ಮಾತನಾಡಿರುವ ಯುವಿ, ಕೊಹ್ಲಿ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಅವಕಾಶ ಕೊಡದಿದ್ದರೆ ನಿವೃತ್ತಿಯೊಂದೇ ದಾರಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!
T20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಈ ಟೂರ್ನಿ ಆಡಲು ರೆಡಿಯಾದ ಶುಭ್‌ಮನ್ ಗಿಲ್! ಹೆಗಲಿಗೆ ಮಹತ್ವದ ಜವಾಬ್ದಾರಿ?