ಧೋನಿ ಪುತ್ರಿ ಝೀವಾಳನ್ನು ಅತಿಥಿಯಾಗಿ ಆಹ್ವಾನಿಸಿದ ಕೇರಳದ ಈ ದೇವಾಲಯ..? ಯಾಕೆ ಗೊತ್ತಾ?

Published : Oct 30, 2017, 02:58 PM ISTUpdated : Apr 11, 2018, 01:01 PM IST
ಧೋನಿ ಪುತ್ರಿ ಝೀವಾಳನ್ನು ಅತಿಥಿಯಾಗಿ ಆಹ್ವಾನಿಸಿದ ಕೇರಳದ ಈ ದೇವಾಲಯ..? ಯಾಕೆ ಗೊತ್ತಾ?

ಸಾರಾಂಶ

ಝೀವಾ, 1992ರ ಮಲೆಯಾಳಂ ಚಿತ್ರ 'ಅದ್ವಾಯತಂ' ಚಿತ್ರದ ಹಾಡನ್ನು ಹಾಡಿದ್ದಾಳೆ.

ಕೊಚ್ಚಿ(ಅ.30): ಕ್ರಿಕೆಟಿಗ ಎಂ.ಎಸ್.ಧೋನಿ ತಮ್ಮ ಪುತ್ರಿ ಝೀವಾ, ಶ್ರೀಕೃಷ್ಣನ ಕುರಿತು ಹಾಡಿರುವ ಮಲಯಾಳಂ ಗೀತೆಯೊಂದನ್ನು ಇನ್ಸ್‌'ಟಾಗ್ರಾಂನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿದ್ದರು.

ಇದಕ್ಕೆ ಎಲ್ಲೆಡೆಯಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವೀಡಿಯೋ ಭಾರೀ ಟ್ರೆಂಡ್ ಆದ ಬಳಿಕ, ಇದೀಗ ಕೇರಳದ ಟ್ರಾವಂಕೂರು ದೇಗುಲ ಮಂಡಳಿ ಜನವರಿಯಲ್ಲಿ ನಡೆಯಲಿರುವ ಶ್ರೀಕೃಷ್ಣನ ಉತ್ಸವದ ವೇಳೆ ಗಾಯನಕ್ಕೆ ಝೀವಾಳಿಗೆ ಆಹ್ವಾನ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ ಧೋನಿಯನ್ನು ಸಂಪರ್ಕಿಸಲು ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಝೀವಾ, 1992ರ ಮಲೆಯಾಳಂ ಚಿತ್ರ 'ಅದ್ವಾಯತಂ' ಚಿತ್ರದ ಹಾಡನ್ನು ಹಾಡಿದ್ದಾಳೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!