ಸ್ವಚ್ಚತೆಯೇ ಸೇವೆ; ಟೀಂ ಇಂಡಿಯಾ ಪ್ರಧಾನಿ ಮೋದಿಗೆ ಸಾಥ್ ಕೊಟ್ಟಿದ್ದು ಹೀಗೆ

Published : Oct 01, 2017, 04:38 PM ISTUpdated : Apr 11, 2018, 12:47 PM IST
ಸ್ವಚ್ಚತೆಯೇ ಸೇವೆ; ಟೀಂ ಇಂಡಿಯಾ ಪ್ರಧಾನಿ ಮೋದಿಗೆ ಸಾಥ್ ಕೊಟ್ಟಿದ್ದು ಹೀಗೆ

ಸಾರಾಂಶ

ಇಂದು ನಾಗ್ಪುರ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ, ನೀರಿನ ಬಾಟಲ್ ಅನ್ನು ಕಸದ ಡಬ್ಬಿಗೆ ಸಾಂಕೇತಿಕವಾಗಿ ಹಾಕುವ ಮೂಲಕ ನಾವು ಪ್ರಧಾನಿಯ ಸ್ವಚ್ಚ ಭಾರತ ಆಶಯಕ್ಕೆ ಬದ್ದರಾಗಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ 'ಸ್ವಚ್ಚತಾ ಹಿ ಸೇವಾ' ಎಂಬ ಕ್ಯಾಂಪೇನ್'ಗೆ ಕರೆ ನೀಡಿದ್ದು, ಇದಕ್ಕೆ ಟೀಂ ಇಂಡಿಯಾ ಸಾಥ್ ನೀಡಿದೆ.

ಆಗಸ್ಟ್ 27ರಂದು ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ, ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಉದ್ದೇಶದಿಂದ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರ ವರೆಗೆ ಸ್ವಚ್ಚತಾ ಹಿ ಸೇವೆ(ಸ್ವಚ್ಚತೆಯೇ ಸೇವೆ) ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಇಂದು ನಾಗ್ಪುರ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ, ನೀರಿನ ಬಾಟಲ್ ಅನ್ನು ಕಸದ ಡಬ್ಬಿಗೆ ಸಾಂಕೇತಿಕವಾಗಿ ಹಾಕುವ ಮೂಲಕ ನಾವು ಪ್ರಧಾನಿಯ ಸ್ವಚ್ಚ ಭಾರತ ಆಶಯಕ್ಕೆ ಬದ್ದರಾಗಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಟೀ ಇಂಡಿಯಾ ಸ್ವಚ್ಚತಾ ಹಿ ಸೇವಾಕ್ಕೆ ಕರೆ ಕೊಟ್ಟಿದ್ದು ಹೀಗೆ...

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಗಿಲ್‌ಗಿಲ್ಲ ಉಪನಾಯಕ ಪಟ್ಟ!
ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮೇಜರ್ ಚೇಂಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್‌