ಸ್ಟಿವ್ ಸ್ಮಿತ್'ಗೆ ಧೈರ್ಯ ತುಂಬಿದವರ್ಯಾರು ?

Published : May 05, 2018, 03:00 PM IST
ಸ್ಟಿವ್ ಸ್ಮಿತ್'ಗೆ ಧೈರ್ಯ ತುಂಬಿದವರ್ಯಾರು ?

ಸಾರಾಂಶ

ಸಂಕಷ್ಟದಲ್ಲಿ ನನ್ನ ಜತೆಗಿದ್ದು ಧೈರ್ಯ ಮತ್ತು ಸಹಕಾರ ತೋರಿದ ತಂ ದೆ, ತಾಯಿ ಮತ್ತು ಪ್ರೇಯಸಿ ಡ್ಯಾನಿಗೆ ಧನ್ಯವಾದ. ಆತ್ಮಸ್ಥೈರ್ಯ ಕಳೆದುಕೊಂಡಿದ್ದ ನನಗೆ ಸಾವಿರಾರು ಅಭಿಮಾನಿಗಳು ಇಮೇಲ್ ಮತ್ತು ಪತ್ರಗಳ ಮೂಲಕ ಧೈರ್ಯ ತುಂಬಿದ್ದಾರೆ. 

ಮೆಲ್ಬೋರ್ನ್(ಮೇ.05): ಅಭಿಮಾನಿಗಳು ತಮ್ಮ ಮೇಲೆ ಇಟ್ಟಿರುವ ಗೌರವ, ವಿಶ್ವಾಸವನ್ನು ಮರಳಿ ಪಡೆಯಲು ಶ್ರಮಿಸುತ್ತೇನೆ ಎಂದು ಚೆಂಡು ವಿರೂಪ ಪ್ರಕರಣದ ಮುಖ್ಯ  ರೂವಾರಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಸಂಕಷ್ಟದಲ್ಲಿ ನನ್ನ ಜತೆಗಿದ್ದು ಧೈರ್ಯ ಮತ್ತು ಸಹಕಾರ ತೋರಿದ ತಂ ದೆ, ತಾಯಿ ಮತ್ತು ಪ್ರೇಯಸಿ ಡ್ಯಾನಿಗೆ ಧನ್ಯವಾದ. ಆತ್ಮಸ್ಥೈರ್ಯ ಕಳೆದುಕೊಂಡಿದ್ದ ನನಗೆ ಸಾವಿರಾರು ಅಭಿಮಾನಿಗಳು ಇಮೇಲ್ ಮತ್ತು ಪತ್ರಗಳ ಮೂಲಕ ಧೈರ್ಯ ತುಂಬಿದ್ದಾರೆ. ಅಭಿಮಾನಿಗಳ ಸಂತೈಸುವಿಕೆ ನನ್ನನ್ನು ವಿನಮ್ರನನ್ನಾಗಿ ಮಾಡಿದೆ ಎಂದು ಸ್ಮಿತ್  ಇನ್ಸ್ ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?