ಆರ್’ಸಿಬಿ ಕಪ್ ಆಸೆ ಭಗ್ನ ಮಾಡಿದ ಶ್ರೇಯಸ್ ಗೋಪಾಲ್..!

Published : May 19, 2018, 09:28 PM IST
ಆರ್’ಸಿಬಿ ಕಪ್ ಆಸೆ ಭಗ್ನ ಮಾಡಿದ ಶ್ರೇಯಸ್ ಗೋಪಾಲ್..!

ಸಾರಾಂಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಮುನ್ನುಡಿ ಬರೆದಿದ್ದು ಕನ್ನಡಿಗರು ಎನ್ನುವುದೇ ವಿಪರ್ಯಾಸ. ಮೊದಲಿಗೆ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಕೆ. ಗೌತಮ್ ರಾಜಸ್ಥಾನಕ್ಕೆ ಮೊದಲು ಮುನ್ನುಡಿ ಬರೆದರೆ, ಶ್ರೇಯಸ್ ಗೌತಮ್ ಆರ್’ಸಿಬಿಯ ಪ್ರಮುಖ 4 ವಿಕೆಟ್ ಕಿತ್ತು ರಾಜಸ್ಥಾನ ತಂಡದ ಗೆಲುವಿನ ರೂವಾರಿ ಎನಿಸಿದರು. 

ಬೆಂಗಳೂರು[ಮೇ.19]: ರಾಯಲ್ ಚಾಲೆಂಜರ್ ಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ 30 ರನ್’ಗಳ ಹೀನಾಯ ಸೋಲು ಕಾಣುವ ಮೂಲಕ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಪಡೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಮುನ್ನುಡಿ ಬರೆದಿದ್ದು ಕನ್ನಡಿಗರು ಎನ್ನುವುದೇ ವಿಪರ್ಯಾಸ. ಮೊದಲಿಗೆ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಕೆ. ಗೌತಮ್ ರಾಜಸ್ಥಾನಕ್ಕೆ ಮೊದಲು ಮುನ್ನುಡಿ ಬರೆದರೆ, ಶ್ರೇಯಸ್ ಗೌತಮ್ ಆರ್’ಸಿಬಿಯ ಪ್ರಮುಖ 4 ವಿಕೆಟ್ ಕಿತ್ತು ರಾಜಸ್ಥಾನ ತಂಡದ ಗೆಲುವಿನ ರೂವಾರಿ ಎನಿಸಿದರು. 
ಹೀಗಿತ್ತು ಶ್ರೇಯಸ್ ಗೋಪಾಲ್ ಪಡೆದ 4 ವಿಕೆಟ್’ಗಳು..

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್‌ನಿಂದ ತನ್ನ ಕ್ರಿಕೆಟ್ ಬದುಕೇ ಹಾಳು ಮಾಡಿಕೊಂಡೆ: ಅಚ್ಚರಿ ಹೇಳಿಕೆ ಕೊಟ್ಟ ಕೆವಿನ್ ಪೀಟರ್‌ಸನ್!
ಚಿನ್ನಸ್ವಾಮಿ ಸ್ಟೇಡಿಯಂ; ಫ್ಯಾನ್ಸ್‌ಗೆ ಮತ್ತೊಂದು ಗುಡ್ ನ್ಯೂಸ್ ಕೊಡಲು ರೆಡಿಯಾದ ಕೆಎಸ್‌ಸಿಎ!