
ಮುಂಬೈ[ಮೇ.31]: ಸಚಿನ್ ತೆಂಡುಲ್ಕರ್ ಮಾಲಿಕತ್ವದ ತಮಿಳ್ ತಲೈವಾಸ್ ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರುವುದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಕಳೆದ ಆವೃತ್ತಿಯಲ್ಲಿ ಗುಜರಾತ್ ತಂಡವನ್ನು ಫೈನಲ್’ಗೇರಿಸಿದ್ದ ಸುಖೇಶ್ ಹೆಗ್ಡೆ[28] ಹಾಗೂ ಮತ್ತೋರ್ವ ಕನ್ನಡಿಗ ದರ್ಶನ್ ಜಿ[28 ಲಕ್ಷ] ಈ ಬಾರಿ ತಮಿಳ್ ತಲೈವಾಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.
ಮೊದಲ ದಿನದ ಹರಾಜಿನ ಬಳಿಕ ತಮಿಳ್ ತಲೈವಾಸ್ ತಂಡ ಹೀಗಿದೆ
ರೀಟೈನ್ ಮಾಡಿಕೊಂಡ ಆಟಗಾರರು:
ಅಮಿತ್ ಹೂಡಾ
ಅಜಯ್ ಠಾಕೂರ್
ಸಿ ಅರುಣ್
ಡಿ. ಪ್ರದೀಪ್
ರೈಡರ್ಸ್:
ಸುಖೇಶ್ ಹೆಗ್ಡೆ
ರಜನೀಶ್
ಡಿಫೆಂಡರ್ಸ್:
ದರ್ಶನ್ ಜೆ
ಜೇ ಮಿನ್ ಲೀ
ಆಲ್ರೌಂಡರ್ಸ್:
ಮಂಜೀತ್ ಚಿಲ್ಲಾರ್
ಚಾನ್ ಸಿಕ್ ಪಾರ್ಕ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.