ಧೋನಿಯಈನಡೆ, ಸಾಮಾಜಿಕತಾಣಗಳಲ್ಲೂಭಾರೀಚರ್ಚೆಗೆಕಾರಣವಾಯಿತು. ಜತೆಗೆಅವರಫೋಟೋವೈರಲ್ ಆಗಿದೆ.
ಮಾಜಿ ನಾಯಕ ಎಂ.ಎಸ್.ಧೋನಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದೆ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ಆದರೂ ಆಟದ ಮಧ್ಯೆ ಸಹ ಆಟಗಾರರಿಗೆ ತಂಪು ಪಾನೀಯಗಳನ್ನು ತಂದುಕೊಡುವ ಮೂಲಕ ಧೋನಿ ಮೈದಾನದಲ್ಲಿದ್ದ ಪ್ರೇಕ್ಷಕರ ಮನಸೆಳೆದರು. ಧೋನಿಯ ಈ ನಡೆ, ಸಾಮಾಜಿಕ ತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಯಿತು. ಜತೆಗೆ ಅವರ ಫೋಟೋ ವೈರಲ್ ಆಗಿದೆ. ಆದ ಮಹಿ!