ಕೆಪಿಎಲ್: ಬೆಂಗಳೂರು ಬ್ಲಾಸ್ಟರ್ಸ್'ನಲ್ಲಿ ಮಹಾನ್ ವೇಗಿ ಪ್ರಸಿದ್ಧ್ ಕೃಷ್ಣ; ಇಲ್ಲಿದೆ ತಂಡದ ಪಟ್ಟಿ

Published : Aug 06, 2017, 08:04 PM ISTUpdated : Apr 11, 2018, 12:51 PM IST
ಕೆಪಿಎಲ್: ಬೆಂಗಳೂರು ಬ್ಲಾಸ್ಟರ್ಸ್'ನಲ್ಲಿ ಮಹಾನ್ ವೇಗಿ ಪ್ರಸಿದ್ಧ್ ಕೃಷ್ಣ; ಇಲ್ಲಿದೆ ತಂಡದ ಪಟ್ಟಿ

ಸಾರಾಂಶ

ನೂತನವಾಗಿ ಪ್ರಾರಂಭವಾಗಿರುವ ಬೆಂಗಳೂರು ಬ್ಲಾಸ್ಟರ್ಸ್ ಕ್ರಿಕೆಟ್ ತಂಡ ಒಳ್ಳೊಳ್ಳೊಯ ಆಟಗಾರರನ್ನು ಕೆಪಿಎಲ್ ಹರಾಜಿನಲ್ಲಿ ಖರೀದಿಸಿದೆ. ದೇಶದ ಭವಿಷ್ಯದ ವೇಗದ ತಾರೆ ಎಂದೇ ಬಿಂಬಿತವಾಗುತ್ತಿರುವ ಪ್ರಸಿದ್ಧ್ ಕೃಷ್ಣ ಅವರನ್ನು ಕಲ್ಯಾಣಿ ಮೋಟಾರ್ಸ್ ಮಾಲಕತ್ವದ ಬ್ಲಾಸ್ಟರ್ಸ್ ಪಡೆ ಕೊಂಡುಕೊಂಡಿದೆ. ರವಿಕುಮಾರ್ ಸಮರ್ಥ್'ರನ್ನು 5.9 ಲಕ್ಷ ರೂಪಾಯಿ ಕೊಟ್ಟು ಖರೀದಿಸಲಾಗಿದೆ. ರಾಜು ಭಟ್ಕಳ್, ಶಿಶಿರ್ ಭಾವ್ನೆ ಮತ್ತು ಪವನ್ ದೇಶಪಾಂಡೆ ಕೂಡ ಬ್ಲಾಸ್ಟರ್ಸ್ ಪಡೆಯಲ್ಲಿದ್ದಾರೆ.

ಬೆಂಗಳೂರು(ಆ. 06): ನೂತನವಾಗಿ ಪ್ರಾರಂಭವಾಗಿರುವ ಬೆಂಗಳೂರು ಬ್ಲಾಸ್ಟರ್ಸ್ ಕ್ರಿಕೆಟ್ ತಂಡ ಒಳ್ಳೊಳ್ಳೊಯ ಆಟಗಾರರನ್ನು ಕೆಪಿಎಲ್ ಹರಾಜಿನಲ್ಲಿ ಖರೀದಿಸಿದೆ. ದೇಶದ ಭವಿಷ್ಯದ ವೇಗದ ತಾರೆ ಎಂದೇ ಬಿಂಬಿತವಾಗುತ್ತಿರುವ ಪ್ರಸಿದ್ಧ್ ಕೃಷ್ಣ ಅವರನ್ನು ಕಲ್ಯಾಣಿ ಮೋಟಾರ್ಸ್ ಮಾಲಕತ್ವದ ಬ್ಲಾಸ್ಟರ್ಸ್ ಪಡೆ ಕೊಂಡುಕೊಂಡಿದೆ. ರವಿಕುಮಾರ್ ಸಮರ್ಥ್'ರನ್ನು 5.9 ಲಕ್ಷ ರೂಪಾಯಿ ಕೊಟ್ಟು ಖರೀದಿಸಲಾಗಿದೆ. ರಾಜು ಭಟ್ಕಳ್, ಶಿಶಿರ್ ಭಾವ್ನೆ ಮತ್ತು ಪವನ್ ದೇಶಪಾಂಡೆ ಕೂಡ ಬ್ಲಾಸ್ಟರ್ಸ್ ಪಡೆಯಲ್ಲಿದ್ದಾರೆ.

ಬೆಂಗಳೂರು ಕಲ್ಯಾಣಿ ಬ್ಲಾಸ್ಟರ್ಸ್:

ಪೂಲ್ ಎ ಆಟಗಾರರು:
1) ಪ್ರಸಿದ್ಧ್ ಕೃಷ್ಣ: 3 ಲಕ್ಷ
2) ಶಿಶಿರ್ ಭಾವ್ನೆ: 1.5 ಲಕ್ಷ
4) ಪವನ್ ದೇಶಪಾಂಡೆ: 4.6 ಲಕ್ಷ
5) ಆರ್.ಸಮರ್ಥ್: 5.9 ಲಕ್ಷ
6) ಮಿತ್ರಕಾಂತ್ ಸಿಂಗ್ ಯಾದವ್: 2.5 ಲಕ್ಷ

ಇತರ ಆಟಗಾರರು:
7) ವರುಣ್ ಪಂಡಿತ್: 20 ಸಾವಿರ
8) ರೋಹನ್ ರಾಜು: 60 ಸಾವಿರ
9) ವಿ. ಕೌಶಿಕ್: 2.8 ಲಕ್ಷ
10) ಅಭಿಷೇಕ್ ಭಟ್: 1.3 ಲಕ್ಷ
11) ಎಂ.ವಿಶ್ವನಾಥ್: 50 ಸಾವಿರ
12) ರಾಜು ಭಟ್ಕಳ್: 3.3 ಲಕ್ಷ
13) ಶಿವಂ ಮಿಶ್ರಾ: 20 ಸಾವಿರ
14) ಮಂಜೇಶ್ ರೆಡ್ಡಿ: 70 ಸಾವಿರ
15) ಜಯಂತ್ ಆಚಾರ್ಯ: 90 ಸಾವಿರ
16) ಸಿನಾನ್ ಅಬ್ದುಲ್ ಖಾದರ್: 20 ಸಾವಿರ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?