ರಾಹುಲ್ ಬಾಲ್ಯದ ಗುರುವನ್ನು ಸ್ಮರಿಸಿಕೊಂಡಿದ್ದು ಹೀಗೆ...

Published : Apr 29, 2018, 05:08 PM IST
ರಾಹುಲ್ ಬಾಲ್ಯದ ಗುರುವನ್ನು ಸ್ಮರಿಸಿಕೊಂಡಿದ್ದು ಹೀಗೆ...

ಸಾರಾಂಶ

ಪ್ರಸ್ತುತ ಐಪಿಎಲ್‌'ನಲ್ಲಿ ಮಿಂಚುತ್ತಿರುವ ಕೆ.ಎಲ್.ರಾಹುಲ್ ನನ್ನ ಈ ಸಾಧನೆಗೆ ಬಾಲ್ಯದ ಕೋಚ್ ಸ್ಯಾಮ್ಯುಲ್ ಜಯರಾಜ್ ಅವರೇ ಕಾರಣ ಎಂದಿದ್ದಾರೆ.

ಇಂದೋರ್[ಏ.29]: ಪ್ರಸ್ತುತ ಐಪಿಎಲ್‌'ನಲ್ಲಿ ಮಿಂಚುತ್ತಿರುವ ಕೆ.ಎಲ್.ರಾಹುಲ್ ನನ್ನ ಈ ಸಾಧನೆಗೆ ಬಾಲ್ಯದ ಕೋಚ್ ಸ್ಯಾಮ್ಯುಲ್ ಜಯರಾಜ್ ಅವರೇ ಕಾರಣ ಎಂದಿದ್ದಾರೆ.

ಬ್ಯಾಟ್ ಮಾಡುವಾಗ ಕುತ್ತಿಗೆಯನ್ನು ನೇರವಾಗಿ ಹಾಗೂ ಮೊಣಕೈಯನ್ನು ಎತ್ತರದಲ್ಲಿ ಇರಿಸಿಕೊಳ್ಳಬೇಕೆಂದು ಹೇಳಿಕೊಟ್ಟಿದ್ದರು. 

ಅಂದು ಅವರು ಹೇಳಿಕೊಟ್ಟಿದ್ದ ಪಾಠವನ್ನು ನಾನು ಇಂದಿಗೂ ಪಾಲಿಸುತ್ತಿದ್ದು, ನನ್ನ ಈ ಶ್ರೇಷ್ಠ ಆಟಕ್ಕೆ ಇದೇ ಕಾರಣ ಎಂದು ತಮ್ಮ ಬಾಲ್ಯದ ಕೋಚ್‌'ಗೆ ನಮನ ಸಲ್ಲಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!