ಬೆಂಗಳೂರಿನ ಪಂದ್ಯವನ್ನು ಯಡವಟ್ಟು ಮಾಡಿದ್ದ ಬಿಸಿಸಿಐ

Published : Sep 29, 2017, 12:06 AM ISTUpdated : Apr 11, 2018, 12:47 PM IST
ಬೆಂಗಳೂರಿನ ಪಂದ್ಯವನ್ನು ಯಡವಟ್ಟು ಮಾಡಿದ್ದ ಬಿಸಿಸಿಐ

ಸಾರಾಂಶ

ಬೆಂಗಳೂರಿನ ಪಂದ್ಯವನ್ನು ಯಡವಟ್ಟು ಮಾಡಿದ್ದ ಬಿಸಿಸಿಐ

ಭಾರತ-ಆಸ್ಟ್ರೇಲಿಯಾ ನಿನ್ನೆ 4ನೇ ಏಕದಿನ ಪಂದ್ಯ ಆಡಿದ್ವು. ಆದ್ರೆ ಯಡವಟ್ಟು ಮಾಡಿಕೊಂಡ ಬಿಸಿಸಿಐ, ತನ್ನ ಅಧಿಕೃತ ಟ್ವಿಟರ್‌‌ನಲ್ಲಿ 4ನೇ ಏಕದಿನ ಪಂದ್ಯ ಎಂದು ಬರೆದುಕೊಳ್ಳುವ ಬದಲು  ಮೊದಲ ಟಿ20 ಪಂದ್ಯಕ್ಕೆ ನಿಮಗೆ ಸ್ವಾಗತ. ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್‌‌ ಗೆದ್ದು ಬ್ಯಾಟಿಂಗ್‌‌ ಆಯ್ದುಕೊಂಡಿದೆ ಎಂದು ಬರೆದುಕೊಂಡಿತು. ನಂತರ ಬಿಸಿಸಿಐ ತನ್ನ ತಪ್ಪು ತಿದ್ದಿಕೊಂಡು 4ನೇ ಏಕದಿನ ಪಂದ್ಯ ಎಂದು ಬರೆದುಕೊಂಡಿದೆ. ಇದನ್ನ ಅನೇಕರು ಟೀಕಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ತಂಡದಿಂದ ಗಿಲ್‌ಗೆ ಔಟ್: ಅಷ್ಟಕ್ಕೂ ಕೊನೆಯ ಕ್ಷಣದಲ್ಲಿ ಆಯ್ಕೆ ಸಮಿತಿ ಈ ತೀರ್ಮಾನ ಮಾಡಿದ್ದೇಕೆ?
ಎರಡು ಮ್ಯಾಚ್ ಬಾಕಿ ಇರುವಂತೆಯೇ ಆ್ಯಶಸ್ ಕಿರೀಟ ಗೆದ್ದ ಆಸ್ಟ್ರೇಲಿಯಾ! ಇಂಗ್ಲೆಂಡ್‌ಗೆ ರೋಚಕ ಸೋಲು