
ಭಾರತ-ಆಸ್ಟ್ರೇಲಿಯಾ ನಿನ್ನೆ 4ನೇ ಏಕದಿನ ಪಂದ್ಯ ಆಡಿದ್ವು. ಆದ್ರೆ ಯಡವಟ್ಟು ಮಾಡಿಕೊಂಡ ಬಿಸಿಸಿಐ, ತನ್ನ ಅಧಿಕೃತ ಟ್ವಿಟರ್ನಲ್ಲಿ 4ನೇ ಏಕದಿನ ಪಂದ್ಯ ಎಂದು ಬರೆದುಕೊಳ್ಳುವ ಬದಲು ಮೊದಲ ಟಿ20 ಪಂದ್ಯಕ್ಕೆ ನಿಮಗೆ ಸ್ವಾಗತ. ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ ಎಂದು ಬರೆದುಕೊಂಡಿತು. ನಂತರ ಬಿಸಿಸಿಐ ತನ್ನ ತಪ್ಪು ತಿದ್ದಿಕೊಂಡು 4ನೇ ಏಕದಿನ ಪಂದ್ಯ ಎಂದು ಬರೆದುಕೊಂಡಿದೆ. ಇದನ್ನ ಅನೇಕರು ಟೀಕಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.