ಬಯಲಾಯ್ತು ಪಾಂಡ್ಯ ನೂತನ ಕೇಶವಿನ್ಯಾಸದ ಹಿಂದಿನ ಕೈವಾಡ..!

Published : Dec 04, 2017, 03:10 PM ISTUpdated : Apr 11, 2018, 01:11 PM IST
ಬಯಲಾಯ್ತು ಪಾಂಡ್ಯ ನೂತನ ಕೇಶವಿನ್ಯಾಸದ ಹಿಂದಿನ ಕೈವಾಡ..!

ಸಾರಾಂಶ

‘ತಂಡದ ಸಹ ಆಟಗಾರ ಶಿಖರ್ ಧವನ್ ಮಾಡಿದ ಎಡವಟ್ಟೇ, ನನ್ನ ಹೊಸ ಕೇಶ ವಿನ್ಯಾಸಕ್ಕೆ ಕಾರಣ. ಸ್ವಲ್ಪ ಕೂದಲನ್ನು ಕತ್ತರಿಸುವಂತೆ ಧವನ್‌'ಗೆ ಹೇಳಿದೆ. ಆದರೆ, ಅವರು ಹೆಚ್ಚಾಗಿ ಕತ್ತರಿಸಿದರು. ಇದರಿಂದ ಹೊಸ ವಿನ್ಯಾಸ ಮಾಡಿಸಿಕೊಳ್ಳಬೇಕಾಯಿತು’ ಎಂದು ತಿಳಿಸಿದ್ದಾರೆ.

ನವದೆಹಲಿ(ಡಿ.04): ತಮ್ಮ ನೂತನ ಕೇಶವಿನ್ಯಾದ ಹಿಂದಿನ ರಹಸ್ಯವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಬಹಿರಂಗಗೊಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಪಾಂಡ್ಯ, ‘ತಂಡದ ಸಹ ಆಟಗಾರ ಶಿಖರ್ ಧವನ್ ಮಾಡಿದ ಎಡವಟ್ಟೇ, ನನ್ನ ಹೊಸ ಕೇಶ ವಿನ್ಯಾಸಕ್ಕೆ ಕಾರಣ. ಸ್ವಲ್ಪ ಕೂದಲನ್ನು ಕತ್ತರಿಸುವಂತೆ ಧವನ್‌'ಗೆ ಹೇಳಿದೆ. ಆದರೆ, ಅವರು ಹೆಚ್ಚಾಗಿ ಕತ್ತರಿಸಿದರು. ಇದರಿಂದ ಹೊಸ ವಿನ್ಯಾಸ ಮಾಡಿಸಿಕೊಳ್ಳಬೇಕಾಯಿತು’ ಎಂದು ತಿಳಿಸಿದ್ದಾರೆ.

ಇದೇ ವೇಳೆ ಹುಸಿ ಕೋಪದಲ್ಲಿ ಧವನ್‌ರನ್ನು ಹಾರ್ದಿಕ್ ಪಾಂಡ್ಯ, ಗಬ್ಬರ್‌ ಸಿಂಗ್ ಎಂದು ಕರೆದಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!