ಆಕ್ರೋಶಗೊಂಡ ಗಂಭೀರ್ 100 ಜಿಹಾದಿಗಳನ್ನು ಕೊಲ್ಲಿ ಎಂದಿದ್ದು ಏಕೆ ಗೊತ್ತೆ ?

Published : Apr 14, 2017, 07:18 AM ISTUpdated : Apr 11, 2018, 01:05 PM IST
ಆಕ್ರೋಶಗೊಂಡ ಗಂಭೀರ್ 100 ಜಿಹಾದಿಗಳನ್ನು ಕೊಲ್ಲಿ ಎಂದಿದ್ದು ಏಕೆ ಗೊತ್ತೆ ?

ಸಾರಾಂಶ

ಮೈದಾನದಲ್ಲಿ ಕ್ರಿಕೆಟ್ ವಿಷಯಕ್ಕಾಗಿ ಕೋಪಗೊಳ್ಳುತ್ತಿದ್ದ ಅವರಿಗೆ ಈಗ ಕಾಡಿದ್ದು ಸೈನಿಕರ ಮೇಲಿನ ಪ್ರೀತಿ.

ನವದೆಹಲಿ(ಏ.14): ಬ್ಯಾಟಿಂಗ್'ನಲ್ಲಿ ಸ್ಪೋಟಕ ಬ್ಯಾಟಿಂಗ್ ಆಡಿ ಅಭಿಮಾನಿಗಳಿಗೆ ರಂಜಿಸುತ್ತಿದ್ದ ಕ್ರಿಕೆಟಿಗ ಗೌತಮ್ ಗಂಭೀರ್ ನಿನ್ನೆ ನಿಜವಾಗಲು ಕೋಪಗೊಂಡಿದ್ದರು.

ಮೈದಾನದಲ್ಲಿ ಕ್ರಿಕೆಟ್ ವಿಷಯಕ್ಕಾಗಿ ಕೋಪಗೊಳ್ಳುತ್ತಿದ್ದ ಅವರಿಗೆ ಈಗ ಕಾಡಿದ್ದು ಸೈನಿಕರ ಮೇಲಿನ ಪ್ರೀತಿ. ಟ್ವಿಟರ್'ನಲ್ಲಿ ಯೋಧನಿಗೆ ಬಿದ್ದ ಒಂದೊಂದು ಏಟಿಗೂ 100 ಜಿಹಾದಿಗಳನ್ನು ಹತ್ಯೆ ಮಾಡಿ' ಎಂದು ತಮ್ಮ ವ್ಯಾಘ್ರತನವನ್ನು ತೋರ್ಪಡಿಸಿದ್ದಾರೆ.

ಗಂಭಿರ್ ಈ ರೀತಿ ಕೋಪ ವ್ಯಕ್ತಪಡಿಸಿದ್ದಕ್ಕೆ ಕಾರಣ ಇತ್ತೀಚಿಗಷ್ಟೆ ಸಿ'ಆರ್'ಪಿಎಫ್ ಯೋಧನ ಮೇಲೆ ನಡೆದ ಹಲ್ಲೆಯ ಘಟನೆ. ಉಪಚುನಾವಣೆ ಸಂದರ್ಭದಲ್ಲಿ ಶಾಂತವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರತಿಭಟನಾಕಾರರು ಯೋಧನ ಮೇಲೆ ಹಲ್ಲೆ ನಡೆಸಿದ್ದರು. ಯೋಧನ ಬಳಿ ಬಂದೂಕು ಇದ್ದರು. ಆತ ಶಾಂತವಾಗಿಯೇ ನಡೆದುಕೊಂಡಿದ್ದ.

ಮತ್ತೊಬ್ಬ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಟ್ವಿಟರ್'ನಲ್ಲಿ ಯೋಧನ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್