ಭಾರತದ ಕಿರಿಯರ ತಂಡಕ್ಕೆ ಅರ್ಜುನ್ ಆಯ್ಕೆ , ರಾಜ್ಯದಿಂದ ಒರ್ವನಿಗೆ ಅವಕಾಶ

Published : Jun 07, 2018, 09:19 PM IST
ಭಾರತದ ಕಿರಿಯರ ತಂಡಕ್ಕೆ ಅರ್ಜುನ್ ಆಯ್ಕೆ , ರಾಜ್ಯದಿಂದ ಒರ್ವನಿಗೆ ಅವಕಾಶ

ಸಾರಾಂಶ

ಜುಲೈ ತಿಂಗಳಿನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ನಡೆಯಲಿದೆ. 18 ವರ್ಷದ ಅರ್ಜುನ್ ಅನೂಜ್ ರಾವತ್ ನಾಯಕತ್ವದ 15ರ ಬಳಗದ  ಅಂಡರ್ 19 ತಂಡದಲ್ಲಿ ಆಡಲಿದ್ದಾರೆ. ಇದೇ ತಂಡದಲ್ಲಿ ಕರ್ನಾಟಕದ ದೇವದತ್ ಪಡೀಕಲ್ ಕೂಡ ಆಯ್ಕೆಯಾಗಿದ್ದಾರೆ.

ಮುಂಬೈ(ಜೂ.07): ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂದಿನ ತಿಂಗಳು ನಡೆಯಲಿರುವ ಟೆಸ್ಟ್ ಸರಣಿಯ ಶ್ರೀಲಂಕಾ ಪ್ರವಾಸಕ್ಕೆ ಭಾರತದ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಜುಲೈ ತಿಂಗಳಿನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ನಡೆಯಲಿದೆ. 18 ವರ್ಷದ ಅರ್ಜುನ್ ಅನೂಜ್ ರಾವತ್ ನಾಯಕತ್ವದ 15ರ ಬಳಗದ  ಅಂಡರ್ 19 ತಂಡದಲ್ಲಿ ಆಡಲಿದ್ದಾರೆ. ಇದೇ ತಂಡದಲ್ಲಿ ಕರ್ನಾಟಕದ ದೇವದತ್ ಪಡೀಕಲ್ ಕೂಡ ಆಯ್ಕೆಯಾಗಿದ್ದಾರೆ.

ತಂಡದ ಸದಸ್ಯರು

4 ದಿನಗಳ ಟೆಸ್ಟ್ ಸರಣಿ

ಅನೂಜ್ ರಾವತ್[ನಾಯಕ, ವಿಕೇಟ್ ಕೀಪರ್], ಅಥರ್ವ ತಾಯ್ಡೆ, ದೇವದತ್ತಾ ಪಡೀಕಲ್, ಆರ್ಯನ್ ಜುಯಾಲ್[ವಿಕೇಟ್ ಕೀಪರ್], ಯಶ್ ರಾಥೋಡ್, ಆಯೂಶ್ ಬದೋನಿ,ಸಮೀರ್ ಚೌಧರಿ, ಸಿದ್ಧಾರ್ಥ ದೇಸಾಯಿ, ಹರ್ಷ ತ್ಯಾಗಿ, ವೈ.ಡಿ.ಮಾಗ್ವಾನಿ, ಅರ್ಜುನ್ ತೆಂಡೂಲ್ಕರ್, ನೇಹಾಲ್ ವಡೇರಾ, ಆಕಾಶ್ ಪಾಂಡೆ, ಮೋಹಿತ್ ಜಾಂಗ್ರಾ, ಪವನ್ ಶಾ

ಏಕದಿನ ಪಂದ್ಯ
ಆರ್ಯನ್ ಜಯೂಲ್ [ನಾಯಕ, ವಿಕೇಟ್ ಕೀಪರ್ ], ಅನೂಜ್ ರಾವತ್[ವಿಕೇಟ್ ಕೀಪರ್], ಅಥರ್ವ ತಾಯ್ಡೆ, ದೇವದತ್ತಾ ಪಡೀಕಲ್,  ಯಶ್ ರಾಥೋಡ್, ಆಯೂಶ್ ಬದೋನಿ,ಸಮೀರ್ ಚೌಧರಿ, ಸಿದ್ಧಾರ್ಥ ದೇಸಾಯಿ, ಹರ್ಷ ತ್ಯಾಗಿ, ವೈ.ಡಿ.ಮಾಗ್ವಾನಿ,  ನೇಹಾಲ್ ವಡೇರಾ, ಆಕಾಶ್ ಪಾಂಡೆ, ಮೋಹಿತ್ ಜಾಂಗ್ರಾ, ಪವನ್ ಶಾ, ವೈ.ಜೈಶ್ವಾಲ್  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಭೇಟಿ ವೇಳೆ ಕೋಲ್ಕತಾದಲ್ಲಿ ರಾದ್ಧಾಂತ: ಆಟಗಾರನ ಕಣ್ತುಂಬಿಕೊಳ್ಳಲು ಆಗದ್ದಕ್ಕೆ ಅಭಿಮಾನಿಗಳ ಆಕ್ರೋಶ
ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ