
ಕೊಯಂಬತ್ತೂರು(ಜೂ.25): ಅದು 35 ವರ್ಷಗಳ ಹಿಂದೆ ಬಿದ್ದ ಉಲ್ಕಾಶಿಲೆಯ ತುಣುಕು. ವ್ಯಕ್ತಿಯೋರ್ವನ ಫಾರ್ಮಹೌಸ್ ಹಿಂಭಾಗದಲ್ಲಿ ಸಿಕ್ಕ ಈ ಉಲ್ಕಾಶಿಲೆಯ ತುಣುಕು ಇದೀಗ ಸರ್ಕಾರದ ಆಸ್ತಿ.
ಹೌದು, ತಮಿಳುನಾಡಿನ ಕೊಯಂಬತ್ತೂರು ಬಳಿ ಲಕ್ಷ್ಮೀ ನಾರಾಯಣ್ ಎಂಬುವವರ ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದೆ ಬಿದ್ದಿದ್ದ ಉಲ್ಕಾಶಿಲೆಯ ತುಣುಕು ದೊರೆತಿದೆ.
ಲಕ್ಷ್ಮೀ ನಾರಾಯಣ್ ಈ ತುಣುಕನ್ನು ಜಿಲ್ಲಾಧಿಕಾರಿ ಕಚೇರಿಯ ಭಾರತೀಯ ಭೂವೈಜ್ಞಾನಿಕ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿದ್ದಾರೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.