
ಬೆಂಗಳೂರು, [ಜ.10]: ರಣ ರಣ ರಾಜಕೀಯದಲ್ಲಿ ಹೆಸರಾಗಿರುವ ಡಿಕೆ ಶಿವಕುಮಾರ್ ಸೇಡಿಗೆ ಸೇಡು ಅಂತ್ರಿದ್ರು. ಅಷ್ಟೇ ಅಲ್ಲದೇ ಮುಟ್ಟಿದ್ರೆ ತಟ್ಟಿಬಿಡ್ತೀನಿ ಅಂತಿದ್ರು. ಆದ್ರೆ, ಇದೀಗ ಕನಕಪುರ ಬಂಡೆ ಬದಲಾಗಿಬಿಟ್ಟಿದ್ದಾರೆ. ದ್ವೇಷ ಬಿಟ್ಟು ಫಿಲಾಸಫರ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಡಿಕೆಶಿ ಹಾದಿ ಸುಗಮ: ಈ ಒಂದೇ ಒಂದು ಮನವಿಯಿಂದ ಸಿದ್ದು ಮನವೊಲಿಸುವಲ್ಲಿ ಸಕ್ಸಸ್..!
ಅವತ್ತು ಡೇರ್ ಡೆವಿಲ್ ಡಿಕೆ ಶಿವಕುಮಾರ್ ಈಗ ಫಿಲಾಸಫರ್ ಡಿಕೆ. ನೀನು ಅಂದ್ರೆ ನಿಮ್ಮಪ್ಪಾ ಅಂತಿದ್ದ ಬಂಡಿ ಬದಲಾಗಿದ್ದೇಗೆ..? ಕನಕಪುರ ಕನ್ವರ್ಲಾಲ ಫಿಲಾಸಫರ್ ಆಗಿದ್ದರ ಹಿಂದಿನ ರೋಚಕ ಕಥೆಯ ಅನಾವರಣವೇ ಇವತ್ತಿನ ಸುವರ್ಣ ಸ್ಪೆಷಲ್ ಫಿಲಾಸಫರ್ ಡಿಕೆ ಬದಲ್ ಗಯಾ.....!
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.