ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಮಾತು, ಸೋಲಿಸುವ ದೊಡ್ಡ ಪಡೆ ಬಿಜೆಪಿಯಲ್ಲಿದೆ ಎಂದ ಸಚಿವ

By Suvarna NewsFirst Published Mar 12, 2022, 4:38 PM IST
Highlights

: ಮಧ್ಯಂತರ ಚುನಾವಣೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಗ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ಶಿವಮೊಗ್ಗ, (ಮಾ.12): ಮಧ್ಯಂತರ ಚುನಾವಣೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಗ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ನಾಳೆ ಚುನಾವಣೆ ಆದ್ರೂ ನಾವ್ ರೆಡಿ: ಸಿದ್ದರಾಮಯ್ಯ

Latest Videos

ತಾಕತ್ತಿದೆ ಎಂದ ಕಾಂಗ್ರೆಸ್ ಒಂದೇ ಲೋಕಸಭಾ ಕ್ಷೇತ್ರ ಗೆದ್ದಿತ್ತು. ಸರ್ಕಾರ ಕಳೆದುಕೊಂಡ್ರೂ, ಉಪಚುನಾವಣೆಗಳಲ್ಲಿ ನೆಗೆದುಬಿದ್ರು. ಕಾಂಗ್ರೆಸ್‌ನ್ನು ಸೋಲಿಸುವ ದೊಡ್ಡ ಪಡೆ ಬಿಜೆಪಿಯಲ್ಲಿದೆ ಎಂದು ಈಶ್ವರಪ್ಪ ಅವರು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

"

click me!