ಬಿಎಸ್ವೈ ಬದಲಾವಣೆ ಜೊತೆಗೆ ಹಿರಿಯ ಸಚಿವರ ಬದಲಾವಣೆ ಸುಳಿವು ಸಿಕ್ಕಿದೆ.
ಯಡಿಯೂರಪ್ಪ ಸಂಪುಟದ ಸಚಿವರು ಈ ಸುದ್ದಿಯಿಂದ ಆತಂಕಗೊಂಡಿದ್ದಾರೆ. ಸಂಪುಟದಿಂದ ಹೊರಹೋಗಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಅಲ್ಲದೇ ಯಡಿಯೂರಪ್ಪ ಮುಂದುವರಿಯಲಿ ಎಂದು ಹೇಳುತ್ತಿದ್ದಾರೆ.
ಬೆಂಗಳೂರು (ಜು.20): ಬಿಎಸ್ವೈ ಬದಲಾವಣೆ ಜೊತೆಗೆ ಹಿರಿಯ ಸಚಿವರ ಬದಲಾವಣೆ ಸುಳಿವು ಸಿಕ್ಕಿದೆ.
ಬಿಎಸ್ವೈಗೆ ಕಾಂಗ್ರೆಸ್ ನಾಯಕರ ಬಲ, ಎಚ್ಚರಿಕೆಯಿಂದ ಹೆಜ್ಜೆ ಇಡಲು ಬಿಜೆಪಿ ಚಿಂತನೆ!
ಯಡಿಯೂರಪ್ಪ ಸಂಪುಟದ ಸಚಿವರು ಈ ಸುದ್ದಿಯಿಂದ ಆತಂಕಗೊಂಡಿದ್ದಾರೆ. ಸಂಪುಟದಿಂದ ಹೊರಹೋಗಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಅಲ್ಲದೇ ಯಡಿಯೂರಪ್ಪ ಮುಂದುವರಿಯಲಿ ಎನ್ನುವುದು ಹಿರಿಯ ಸಚಿವರ ಇಚ್ಛೆಯಾಗಿದೆ.
ಪ್ರಮುಖರು ಸ್ಥಾನ ಕಳೆದುಕೊಳ್ಳುವ ಅತಂಕದಲ್ಲಿದ್ದು, ಮುಂದಿನ ಮುಖ್ಯಮಂತ್ರಿ ಹಿರಿಯರನ್ನು ಪರಿಗಣಿಸುತ್ತಾರೆ ಎನ್ನುವ ಭರವಸೆ ಇಲ್ಲ ಎನ್ನುತ್ತಿದ್ದು, ಯಡಿಯೂರಪ್ಪ ಜೀವದಲ್ಲೇ ನಮ್ಮ ಜೀವ ಇದೆ ಎಂದು ಹೇಳುತ್ತಿದ್ದಾರೆ.
ಅಲ್ಲದೇ ಹಿರಿಯರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ.