
ಒಡಿಶಾ : ಕೆಲ ಸಂಬಂಧಗಳು ಹೇಗೆ ಬೆಳೆಯುತ್ತವೆ ಮತ್ತು ಅವು ಯಾವಾಗ ಮತ್ತು ಯಾಕಾಗಿ ಕೊನೆಯಾಗುತ್ತವೆ ಎಂದು ಹೇಳೋಕ್ಕಾಗಲ್ಲ. ಹಾಗೆಯೇ ಒಡಿಶಾದಲ್ಲೂ ವಿವಾಹಿತೆ ಕಮಲಾ ಪಾತ್ರ (24 ) ಮತ್ತು ರಾಜೇಂದ್ರ ನಾಯಕ್ ನಡುವಿನ ಸಲಿಗೆ ಅಕ್ರಮ ಸಂಬಂಧವಾಗಿತ್ತು. ಈ ನಡುವೆ, ರಾಜೇಂದ್ರ ಕೆಲಸ ಅರಸಿ ಚೆನ್ನೈಗೆ ಹೋದ.
ಆದರೆ, ಆಗಿಂದಾಗೆ ಗ್ರಾಮಕ್ಕೆ ಬಂದಾಗ, ಮಹಿಳೆ ಮನೆಯಲ್ಲೇ ಹೆಚ್ಚು ವಿರಮಿಸುತ್ತಿದ್ದ. ಅದರಂತೆ ಇತ್ತೀಚೆಗೆ, ಗ್ರಾಮಕ್ಕೆ ಬಂದ ರಾಜೇಂದ್ರ, ಕಮಲಾ ಮನೆಗೆ ಹೋಗಿದ್ದ.
ಈ ವೇಳೆ ಇಬ್ಬರ ನಡುವೆ ಕಲಹ ಉಂಟಾಗಿದ್ದು, ಈ ವೇಳೆ ಸಿಟ್ಟಿಗೆದ್ದ ಮಹಿಳೆ, ಚೂಪಾದ ಆಯುಧದಿಂದ ರಾಜೇಂದ್ರನ ಗುಪ್ತಾಂಗವನ್ನೇ ಕತ್ತರಿಸಿದ್ದಾಳೆ. ರಾಜೇಂದ್ರ ಈಗ ಆಸ್ಪತ್ರೆ ಸೇರಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ