ಅಂಬಿ ನೆನಪು: ಗಣ್ಯರು ಕಂಡಂತೆ ಅಂಬರೀಷ್... ಅಂಬರೀಷ್ ಇನ್ನು ನೆನಪು ಮಾತ್ರ. ಅಂಬರೀಷ್ ಬಿಟ್ಟು ಹೋದ ಸ್ನೇಹಿತರ, ಆತ್ಮೀಯರ ಹಾಗೂ ಅಭಿಮಾನಿಗಳ ಲೋಕ ದೊಡ್ಡದು. ಹಾಗೇನೆ, ಅವರ ಬಗ್ಗೆಗಿನ ನೆನಪುಗಳು ಕೂಡಾ ಅಷ್ಟೇ ದೊಡ್ಡವು. ಅಂಬಿ ಪಾರ್ಥಿವ ಶರೀರ ಇಡಲಾಗಿರುವ ಕಂಠೀರವ ಸ್ಟೇಡಿಯಂನಲ್ಲಿ ಜನಸಾಗರವೇ ನೆರೆದಿದೆ. ಈ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ಯಾರ್ಯಾರು ಅಂಬೀ ಬಗ್ಗೆ ಏನಂದ್ರು? ಇಲ್ಲಿದೆ ಝಲಕ್....
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.