ನಗ್ನ ಚಿತ್ರ ವೀಕ್ಷಿಸಿದ ಸಚಿವರದ್ದು ತಪ್ಪಲ್ಲ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ

Published : Nov 10, 2016, 11:32 AM ISTUpdated : Apr 11, 2018, 12:44 PM IST
ನಗ್ನ ಚಿತ್ರ ವೀಕ್ಷಿಸಿದ ಸಚಿವರದ್ದು ತಪ್ಪಲ್ಲ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ

ಸಾರಾಂಶ

​ಅಶ್ಲೀಲ ಚಿತ್ರ ನೋಡಿದ ತಕ್ಷಣ ಎಚ್ಚೆತ್ತುಕೊಂಡು ವಾಟ್ಸಪ್'ನಿಂದ ಹೊರ ಬಂದಿದ್ದಾರೆ, ಅವರೇನೂ ಬಿಜೆಪಿಯವರಂತೆ ಜೂಮ್​ ಮಾಡಿ ನೋಡಿಲ್ಲ. ಅವರೇನೂ ಪರಾರಿಯಾಗುವ ವ್ಯಕ್ತಿಯಲ್ಲ, ನಿಮ್ಮ ಉತ್ತರಿಸುತ್ತಾರೆ ಎಂದು ಸುವರ್ಣನ್ಯೂಸ್​ಗೆ ದಿನೇಶ್​ ಗುಂಡೂರಾವ್​ ಪ್ರತಿಕ್ರಿಯೆ ನೀಡಿದ್ದಾರೆ.   

ರಾಯಚೂರು(ನ.10): ಟಿಪ್ಪು ಜಯಂತಿ ಆಚರಣೆ ವೇಳೆಯೇ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್​ ಸೇಠ್ ರಿಂದ ಅರೆನಗ್ನ ಚಿತ್ರ ವೀಕ್ಷಣೆ ಮಾಡಿಲ್ಲ. 5 ಸೆಕೆಂಡ್​ ಅಷ್ಟೇ ಯಾವೋದೋ ಚಿತ್ರ ನೋಡಿದ್ದಾರಷ್ಟೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಸಚಿವರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಜಯಂತಿ ವೇಳೆ ವೇದಿಕೆ ಮೇಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ತನ್ವೀರ್​ ಸೇಠ್ 5 ಸೆಕೆಂಡ್​ ಅಷ್ಟೇ ಯಾವೋದೋ ಚಿತ್ರ ನೋಡಿದ್ದಾರಷ್ಟೇ ಅದು ತಪ್ಪಲ್ಲ. ಯಾರೋ ವಾಟ್ಸ್​ಌಪ್​ನಲ್ಲಿ ಕಳುಹಿಸಿದ್ದು ನೋಡಿದ್ದಾರೆ ಅದನ್ನು ದೊಡ್ಡದು ಮಾಡ ಬೇಡಿ, ಗ್ರೂಪ್​ನಲ್ಲಿ ಬಂದ ಚಿತ್ರಗಳನ್ನು ಸುಮ್ಮನೆ ನೋಡಿದ್ದಾರೆ ಅಷ್ಟೇ ಎಂದು ಸೇಠ್ ಅವರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. 

​ಅಶ್ಲೀಲ ಚಿತ್ರ ನೋಡಿದ ತಕ್ಷಣ ಎಚ್ಚೆತ್ತುಕೊಂಡು ವಾಟ್ಸಪ್'ನಿಂದ ಹೊರ ಬಂದಿದ್ದಾರೆ, ಅವರೇನೂ ಬಿಜೆಪಿಯವರಂತೆ ಜೂಮ್​ ಮಾಡಿ ನೋಡಿಲ್ಲ. ಅವರೇನೂ ಪರಾರಿಯಾಗುವ ವ್ಯಕ್ತಿಯಲ್ಲ, ನಿಮ್ಮ ಉತ್ತರಿಸುತ್ತಾರೆ ಎಂದು ಸುವರ್ಣನ್ಯೂಸ್​ಗೆ ದಿನೇಶ್​ ಗುಂಡೂರಾವ್​ ಪ್ರತಿಕ್ರಿಯೆ ನೀಡಿದ್ದಾರೆ. 
 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!