19ರಂದು 4 ಲಕ್ಷ ಜನ ಸೇರದಿದ್ದರೆ ಪಕ್ಷ ಇಲ್ಲ

Published : Dec 08, 2017, 08:29 PM ISTUpdated : Apr 11, 2018, 01:09 PM IST
19ರಂದು 4 ಲಕ್ಷ ಜನ ಸೇರದಿದ್ದರೆ ಪಕ್ಷ ಇಲ್ಲ

ಸಾರಾಂಶ

3ರಿಂದ 4 ಲಕ್ಷಕ್ಕೂ ಅಧಿಕ ಜನ ಸೇರದಿದ್ದರೆ ಪಕ್ಷ ರಚನೆ ಕೈ ಬಿಡಲಾಗುವುದು

ಯಾದಗಿರಿ(ಡಿ.08): ಜನ ಬೆಂಬಲ ಇಲ್ಲದಿದ್ದರೆ ‘ನಮ್ಮ ಕಾಂಗ್ರೆಸ್ ಪಕ್ಷ’ ಸ್ಥಾಪನೆ ಕೈಬಿಡುವುದಾಗಿ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಹೇಳಿದರು.

ನಗರದಲ್ಲಿ ‘ನಮ್ಮ ಕಾಂಗ್ರೆಸ್ ಪಕ್ಷ’ ಸ್ಥಾಪನೆ ವಿಚಾರವಾಗಿ ಗುರು ವಾರ ನಡೆದ ಸಿದ್ಧತಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಡಿ.19ರಂದು ಕೂಡಲಸಂಗಮದಲ್ಲಿ ಅದ್ಧೂರಿಯಾಗಿ ಬೃಹತ್ ಸಮಾವೇಶ ನಡೆಸಲಾ ಗುತ್ತಿದ್ದು, 3ರಿಂದ 4 ಲಕ್ಷಕ್ಕೂ ಅಧಿಕ ಜನ ಸೇರದಿದ್ದರೆ ಪಕ್ಷ ರಚನೆ ಕೈ ಬಿಡಲಾಗುವುದು. ನಿರೀಕ್ಷೆಗೂ ಮೀರಿ ಜನ ಬಂದರೆ ಹೊಸ ಪಕ್ಷ ಘೋಷಣೆ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಫೀಡರ್ ಬಸ್ ಗಿಫ್ಟ್: ಇಲ್ಲಿದೆ ಹೊಸ ಬಸ್‌ಗಳ ವೇಳಾಪಟ್ಟಿ
ದೇಶದಿಂದ ಶಾಶ್ವತವಾಗಿ ಮರೆಯಾಗಲಿದೆ ಎಸಿಸಿ ಸಿಮೆಂಟ್‌ ಕಂಪನಿ!