ನೋಟ್‌ ಬ್ಯಾನ್‌ ಬಳಿಕ ಉಡುಪಿ ಕೃಷ್ಣಮಠ ಮತ್ತು ಕೊಲ್ಲೂರು ಮೂಕಾಂಬಿಕೆಯ ಆದಾಯ ಭಾರೀ ಪ್ರಮಾಣದಲ್ಲಿ ಹೆಚ್ಚಳ

suvarna web desk |  
Published : Dec 01, 2016, 08:53 AM ISTUpdated : Apr 11, 2018, 01:01 PM IST
ನೋಟ್‌ ಬ್ಯಾನ್‌ ಬಳಿಕ ಉಡುಪಿ ಕೃಷ್ಣಮಠ ಮತ್ತು ಕೊಲ್ಲೂರು ಮೂಕಾಂಬಿಕೆಯ ಆದಾಯ ಭಾರೀ ಪ್ರಮಾಣದಲ್ಲಿ ಹೆಚ್ಚಳ

ಸಾರಾಂಶ

ಮಂಗಳವಾರ ಮಾಸಿಕ ಹುಂಡಿ ಲೆಕ್ಕಾಚಾರ ನಡೆದಿದ್ದು, ಕಳೆದ ಒಂದು ತಿಂಗಳಲ್ಲಿ ಪಾಯಿ ಸಂಗ್ರಹವಾಗಿತ್ತು. ಕಳೆದ ತಿಂಗಳು ನವರಾತ್ರಿ ಇದ್ದ ಕಾರಣ 81 ಲಕ್ಷ ರುಪಾಯಿ ಸಂಗ್ರಹವಾಗಿತ್ತು. ನೋಟ್ ಬ್ಯಾನ್ ನಿಂದ ಆದಾಯ ಹೆಚ್ಚಳವಾಗಿರೋದು ಖಚಿತವಾದ್ರೂ, ಡಿಸೆಂಬರ್ ತಿಂಗಳಲ್ಲಿ ಇನ್ನಷ್ಟು ಆದಾಯ ಬರುವ ಸಾಧ್ಯತೆಯಿದೆ.

ಉಡುಪಿ(ಡಿ.01): ನೋಟ್ ಬ್ಯಾನ್ ನಿಂದ ಜನ ಸಾಮಾನ್ಯರಿಗೆ ಸಮಸ್ಯೆ ಆಗಿರಬಹುದು. ಆದರೆ, ದೇವರ ಆದಾಯ ಮಾತ್ರ ಹೆಚ್ಚಿದೆ. ದೇವಾಲಯಗಳ ನಗರಿ ಉಡುಪಿಯ ಎರಡು ಪ್ರಮುಖ ದೇವಾಲಯಗಳಾದ ಕೊಲ್ಲೂರು ಮತ್ತು ಕೃಷ್ಣಮಠದಲ್ಲಿ ಹುಂಡಿಗೆ ಬಿದ್ದ ಹಣದಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಮಂಗಳವಾರ ಮಾಸಿಕ ಹುಂಡಿ ಲೆಕ್ಕಾಚಾರ ನಡೆದಿದ್ದು, ಕಳೆದ ಒಂದು ತಿಂಗಳಲ್ಲಿ 71 ಲಕ್ಷದ ಮೂವತ್ತೊಂದು ಸಾವಿರ ರುಪಾಯಿ ಹುಂಡಿಗೆ ಬಿದ್ದಿದೆ. ಇದರಲ್ಲಿ 1950 ಐನೂರರ ಹಳೇ ನೋಟಾದ್ರೆ, 636 ಸಾವಿರ ರೂಪಾಯಿ ಹಳೆ ನೋಟು ಅನ್ನೋದು ಗಮನಾರ್ಹ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕೇವಲ 47 ಲಕ್ಷ ರುಪಾಯಿ ಸಂಗ್ರಹವಾಗಿತ್ತು. ಕಳೆದ ತಿಂಗಳು ನವರಾತ್ರಿ ಇದ್ದ ಕಾರಣ 81 ಲಕ್ಷ ರುಪಾಯಿ ಸಂಗ್ರಹವಾಗಿತ್ತು. ನೋಟ್ ಬ್ಯಾನ್ ನಿಂದ ಆದಾಯ ಹೆಚ್ಚಳವಾಗಿರೋದು ಖಚಿತವಾದ್ರೂ, ಡಿಸೆಂಬರ್ ತಿಂಗಳಲ್ಲಿ ಇನ್ನಷ್ಟು ಆದಾಯ ಬರುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿಕಾರ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್ ವಿಫಲ: ಕೆ.ಎಸ್.ಈಶ್ವರಪ್ಪ ಲೇವಡಿ
ಪಾಕ್‌ ಸರ್ಕಾರಿ ವಿಮಾನ ಸಂಸ್ಥೆ ಯಾರಿಗೂ ಬೇಡ : ಬಿಡ್‌ನಿಂದ ಸೇನೆ ಔಟ್‌