ನಗರದಲ್ಲಿ ಉಚಿತ ರೇಷನ್ ಕೂಪನ್ಗಾಗಿ ಮುಗಿಬಿದ್ದ ಜನ : ಕಾಲ್ತುಳಿತಕ್ಕೆ ಇಬ್ಬರು ವೃದ್ಧರ ಸಾವು

Published : Sep 28, 2017, 07:59 PM ISTUpdated : Apr 11, 2018, 12:58 PM IST
ನಗರದಲ್ಲಿ ಉಚಿತ ರೇಷನ್ ಕೂಪನ್ಗಾಗಿ ಮುಗಿಬಿದ್ದ ಜನ : ಕಾಲ್ತುಳಿತಕ್ಕೆ ಇಬ್ಬರು ವೃದ್ಧರ ಸಾವು

ಸಾರಾಂಶ

. ರಂಜಾನ್​ ಹಬ್ಬದ ಅಂಗವಾಗಿ ಸೈಯ್ಯದ್​ ಆಸೀಫ್​​ ಎಂಬುವರು ಉಚಿತ ಕೂಪನ್​ ನೀಡುತ್ತಿದ್ದರು. ಈ ಸಂದರ್ಭದಲ್ಲಿ  ಏಕಾಏಕಿ ಜನಮುಗಿಬಿದ್ದಿದ್ದರಿಂದ  ಕಾಲ್ತುಳಿತ ಸಂಭವಿಸಿದೆ.

ಬೆಂಗಳೂರು(ಸೆ.28): ನಗರದಲ್ಲಿ ಉಚಿತ ರೇಷನ್ ಕೂಪನ್'ಗಾಗಿ ಜನರು ಮುಗಿಬಿದ್ದ ಕಾರಣದಿಂದಾಗಿ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ ಇಬ್ಬರು ವೃದ್ಧರು ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದ ಮಿಟ್ಟಗಾನಹಳ್ಳಿಯಲ್ಲಿ ನಡೆದಿದೆ.

ಆಂಧ್ರದ ಚಿತ್ತೂರು ಮೂಲದ ರೆಹಮತ್​ ಉನ್ನೀಸ್ (75)​, ಅನ್ವರ್​ ಪಾಷಾ(65) ಮೃತರು. ರಂಜಾನ್​ ಹಬ್ಬದ ಅಂಗವಾಗಿ ಸೈಯ್ಯದ್​ ಆಸೀಫ್​​ ಎಂಬುವರು ಉಚಿತ ಕೂಪನ್​ ನೀಡುತ್ತಿದ್ದರು. ಈ ಸಂದರ್ಭದಲ್ಲಿ  ಏಕಾಏಕಿ ಜನಮುಗಿಬಿದ್ದಿದ್ದರಿಂದ  ಕಾಲ್ತುಳಿತ ಸಂಭವಿಸಿದೆ. ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಯ್ಯದ್​ ಆಸೀಫ್​​ ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌