ತಂಬಾಕು, ಗೋಡಂಬಿ ಪ್ರಿಯರ ಜೇಬಿಗೆ ಬೀಳಲಿದೆ ಕತ್ತರಿ

Published : Feb 01, 2017, 01:07 PM ISTUpdated : Apr 11, 2018, 12:39 PM IST
ತಂಬಾಕು, ಗೋಡಂಬಿ ಪ್ರಿಯರ ಜೇಬಿಗೆ ಬೀಳಲಿದೆ ಕತ್ತರಿ

ಸಾರಾಂಶ

ಸಾಂಪ್ರದಾಯಿಕ ಇಂಧನಗಳನ್ನು ನೆಚ್ಚಿಕೊಂಡವರಿಗೆ ಸಚಿವ ಅರುಣ್ ಜೇಟ್ಲಿ ಸಿಹಿ ಸುದ್ದಿ ನೀಡಿದ್ದಾರೆ.

ನವದೆಹಲಿ (ಫೆ.01): ತಂಪಾಕು ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಏರಿಕೆ ಮಾಡುವ ಮೂಲಕ ತಂಬಾಕು ಪ್ರಿಯರ ಕಿಸೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಸಿ ಮುಟ್ಟಿಸಿದ್ದಾರೆ. ಜತೆಗೆ ಸಾಂಪ್ರದಾಯಿಕ ಇಂಧನಗಳನ್ನು ನೆಚ್ಚಿಕೊಂಡವರಿಗೆ ಸಚಿವರು ಸಿಹಿ ಸುದ್ದಿ ನೀಡಿದ್ದಾರೆ.

ಇನ್ಮುಂದೆ ಈ ವಸ್ತುಗಳು ದುಬಾರಿ:

ಸಿಗರೇಟ್, ಪಾನ್ ಮಸಾಲಾ, ಸಿಗಾರ್, ಬೀಡಿ, ತಂಬಾಕು ಉತ್ಪನ್ನಗಳು

ಎಲ್'ಇಡಿ ದೀಪದ ಭಾಗಗಳು

ಗೋಡಂಬಿ

ಅಲ್ಯುಮಿನಿಯಂ ಅದಿರು

ಬೆಳ್ಳಿ ನಾಣ್ಯ ಹಾಗೂ ಮೆಡಲ್'ಗಳು

ಮೊಬೈಲ್ ಫೋನ್'ನಲ್ಲಿ ಬಳಸಲಾಗುವ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್

ಈ ವಸ್ತುಗಳು ಅಗ್ಗ:

ಆನ್'ಲೈನ್ ಖರೀದಿಸಿದ ರೈಲ್ವೇ ಟಿಕೆಟ್

ಸೋಲಾರ್ ಪ್ಯಾನೆಲ್'ನಲ್ಲಿ ಬಳಸಲಾಗುವ ಗಾಜು

ಪವನಶಕ್ತಿಯಿಂದ ಓಡುವ ಜನರೇಟರ್

ಪಿಓಎಸ್ ಮಶೀನ್'ಗಳು, ಬಯೋಮೆಟ್ರಿಕ್ ಯಂತ್ರಗಳು

ರಕ್ಷಣಾ ಸೇವೆಗಳಿಗೆ ಸಾಮೂಹಿಕ ವಿಮೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!