
ಇದೇನು? ರಾಜಕೀಯ ಮಾಡುವ ಸಂಸದರಿಗೆ ಪ್ರಧಾನಿ ಮೋದಿ ಪಾಕಶಾಸ್ತ್ರ ಹೇಳಿಕೊಟ್ಟರೆಂದು ನೀವು ಭಾವಿಸಿದರೆ ಅದು ತಪ್ಪು. ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸಂಸದರ ಜೊತೆ ಚರ್ಚಿಸುತ್ತಾ ಪ್ರಧಾನಿ ಮೋದಿ, ಅಡುಗೆ ಮತ್ತು ಊಟ ಹಾಗೂ ಎಲೆಕ್ಷನ್ ರಿಲೇಷನ್ ಸ್ಟೋರಿ ಹೇಳಿ ಕೆಲ ಉದಾಹರಣೆಗಳನ್ನು ನೀಡಿದ್ದು ಹೀಗೆ.
ಚುನಾವಣೆಗೂ ಈ ಸೂತ್ರ ಅನ್ವಯವಾಗುತ್ತೆ ಎಂಬುದನ್ನು ಮರೆಯಬೇಡಿ, ಆದಷ್ಟು ಬೇಗನೇ ಜನರಿಗೆ ನಮ್ಮ ಯೋಜನೆಗಳ ಮಾಹಿತಿ ತಲುಪಿಸಿ, ಚುನಾವಣೆ ಬಂದಾಗ ಹೇಳುವುದಕ್ಕಿಂತ, ಈಗಲೇ ಹೇಳುವುದು ಪರಿಣಾಮಕಾರಿ
ಬಡವರಿಗೆ ಯೋಜನೆಗಳ ಮಾಹಿತಿ ನೀಡಿ, ಅವುಗಳ ಲಾಭ ತಲುಪಿಸಿ, ಜನ ಚುನಾವಣೆಗೆ ಮೊದಲೇ ನಮ್ಮ ಬಗ್ಗೆ ಪಾಸಿಟಿವ್ ಆಗಿ ಯೋಚಿಸುತ್ತಾರೆ ಎಂದು ಪ್ರಧಾನಿ ಮೋದಿ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.