ಕಾಂಗ್ರೆಸ್‌ನಿಂದ ಇಂದು ಸಚಿವರಾಗಲಿರುವ ನಾಯಕರಿವರು

First Published Jun 6, 2018, 7:53 AM IST
Highlights

ಎರಡು ಹಂತಗಳಲ್ಲಿ ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಒಪ್ಪಿಗೆ ನೀಡಿದ್ದಾರೆ. ಮೊದಲ ಹಂತದಲ್ಲಿ ಅಂದರೆ ಇಂದು ನಡೆಯುವ ವಿಸ್ತರಣೆಯಲ್ಲಿ 15ರಿಂದ ಸ್ಥಾನ ತುಂಬಿಕೊಳ್ಳಲಾಗುತ್ತದೆ.  ಇಂದು ಪ್ರಮಾಣ ವಚನ ಸ್ವೀಕರಾ ಮಾಡಲಿರುವ ಸಚಿವರ ಪಟ್ಟಿ ಇಂತಿದೆ.
 

ಬೆಂಗಳೂರು :   ಎರಡು ಹಂತಗಳಲ್ಲಿ ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಒಪ್ಪಿಗೆ ನೀಡಿದ್ದಾರೆ. ಮೊದಲ ಹಂತದಲ್ಲಿ ಅಂದರೆ ಇಂದು ನಡೆಯುವ ವಿಸ್ತರಣೆಯಲ್ಲಿ 15ರಿಂದ ಸ್ಥಾನ ತುಂಬಿಕೊಳ್ಳಲಾಗುತ್ತದೆ.  ಇಂದು ಪ್ರಮಾಣ ವಚನ ಸ್ವೀಕರಾ ಮಾಡಲಿರುವ ಸಚಿವರ ಪಟ್ಟಿ ಇಂತಿದೆ.


ಸರ್ವಜ್ಞನಗರ ಕ್ಷೇತ್ರದ ಶಾಸಕ - ಕೆ.ಜೆ.ಜಾರ್ಜ್ - ಕ್ರಿಶ್ಚಿಯನ್ ಸಮುದಾಯ


ಕನಕಪುರ ಕ್ಷೇತ್ರದ ಶಾಸಕ - ಡಿ.ಕೆ.ಶಿವಕುಮಾರ್ - ಒಕ್ಕಲಿಗ ಸಮುದಾಯ


ಬ್ಯಾಟರಾಯನಪುರ ಕ್ಷೇತ್ರದ ಶಾಸಕ - ಕೃಷ್ಣಬೈರೇಗೌಡ - ಒಕ್ಕಲಿಗ ಸಮುದಾಯ


ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ - ರಾಮಲಿಂಗಾರೆಡ್ಡಿ - ರೆಡ್ಡಿ ಸಮುದಾಯ


ಶಿವಾಜಿನಗರ ಕ್ಷೇತ್ರದ ಶಾಸಕ - ರೋಷನ್ ಬೇಗ್ - ಮುಸ್ಲಿಂ ಸಮುದಾಯ


ಮಂಗಳೂರು ಕ್ಷೇತ್ರದ ಶಾಸಕ - ಯು.ಟಿ.ಖಾದರ್ - ಮುಸ್ಲಿಂ ಸಮುದಾಯ


ಹುಮ್ನಾಬಾದ್ ಶಾಸಕ - ರಾಜಶೇಖರ್ ಪಾಟೀಲ್ - ಲಿಂಗಾಯತ ಸಮುದಾಯ


ಗದಗ ಕ್ಷೇತ್ರದ ಶಾಸಕ - ಎಚ್.ಕೆ.ಪಾಟೀಲ್ - ಲಿಂಗಾಯತ ಸಮುದಾಯ


ಬಬಲೇಶ್ವರ ಕ್ಷೇತ್ರದ ಶಾಸಕ - ಎಂ.ಬಿ.ಪಾಟೀಲ್ - ಲಿಂಗಾಯತ ಸಮುದಾಯ


ಚಿತ್ತಾಪುರ ಕ್ಷೇತ್ರದ ಶಾಸಕ - ಪ್ರಿಯಾಂಕ್ ಖರ್ಗೆ - ದಲಿತ ಸಮುದಾಯ (ಬಲ)


ಕೆಜಿಎಫ್ ಕ್ಷೇತ್ರದ ಶಾಸಕಿ - ರೂಪಾ ಶಶಿಧರ್ - ದಲಿತ ಸಮುದಾಯ (ಎಡ)


ಯಮಕನಮರಡಿ ಶಾಸಕ - ಸತೀಶ್ ಜಾರಕಿಹೊಳಿ - ವಾಲ್ಮೀಕಿ ಸಮುದಾಯ


ಹಳಿಯಾಳ ಕ್ಷೇತ್ರದ ಶಾಸಕ - ಆರ್.ವಿ.ದೇಶಪಾಂಡೆ - ಬ್ರಾಹ್ಮಣ ಸಮುದಾಯ

click me!