
ನೆಲ್ಲೂರು : ರೈತರು ಕ್ರೀಯಾ ಶೀಲರಾಗಿ ಯೋಚಿಸಿ ಕಾರ್ಯ ನಿರ್ವಹಿಸಿದಲ್ಲಿ ಅವರು ಸಾಧನೆಯನ್ನು ಮಾಡಬಹುದು. ಅದರಂತೆ ನೆಲ್ಲೂರಿನ ರೈತನೋರ್ವ ತಮ್ಮ ಹೊಲದಲ್ಲಿ ಸನ್ನಿ ಲಿಯೋನ್ ಫೊಟೊ ಹಾಕಿ ತನ್ನ ಬೆಳೆ ಮೇಲೆ ಜನರ ಕಣ್ಣು ಬೀಳದಂತೆ ಮಾಡಿದ್ದರು.
ಹೋಗೋ ಬರೋ ಜನರೆಲ್ಲಾ ತಮ್ಮ ಬೆಳೆ ಮೇಲೆ ದೃಷ್ಟಿ ಹಾಕುತ್ತಾರೆ ಎಂದು ಬಿಕಿನಿ ಹಾಕಿದ ಸನ್ನಿ ಫೊಟೊ ಹಾಕಿ ತಮ್ಮ ಬೆಳೆಯತ್ತ ಜನರ ಕಣ್ಣು ಬೀಳದಂತೆ ಮಾಡಿದ್ದರು.
ಇದೀಗ ಸನ್ನಿ ಕೃಪೆಯಿಂದ ರೈತನಿಗೆ ಬಂಪರ್ ಬೆಳೆ ದೊರಕಿದೆಯಂತೆ. ಆದ್ದರಿಂದ ತನ್ನ ಬೆಳೆ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬಿದ್ದಿಲ್ಲ. ಒಳ್ಳೆ ಬೆಳೆ ಈ ಸಾರಿ ಬಂದಿದ್ದು, ಸನ್ನಿ ಲಿಯೋನ್ ನಿನಗೆ ಧನ್ಯವಾದ ಎಂದು ಈ ರೈತ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.