ಮೈಸೂರು ಸ್ಫೋಟ: ರಾಜ್ಯ ಪೊಲೀಸರಿಂದ ಆರೋಪಿಗಳ ತನಿಖೆ

Published : Dec 02, 2016, 02:37 PM ISTUpdated : Apr 11, 2018, 12:44 PM IST
ಮೈಸೂರು ಸ್ಫೋಟ: ರಾಜ್ಯ ಪೊಲೀಸರಿಂದ ಆರೋಪಿಗಳ ತನಿಖೆ

ಸಾರಾಂಶ

ಸ್ಫೋಟದ ಬಳಿಕ ಪರಾರಿಯಾಗಿದ್ದ ಶಂಕಿತ ಉಗ್ರ ಸುಲೇಮಾನ್​ ದಾವೂದ್ ಮಧುರೈನಲ್ಲಿ ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ, ಇಂದು ಬೆಳಿಗ್ಗೆ ಲಕ್ಷ್ಮೀಪುರಂನಲ್ಲಿರುವ ಬಾಂಬ್​ ಸ್ಫೋಟ ಪ್ರಕರಣ ತನಿಖಾಧಿಕಾರಿ, ಕೆ.ಆರ್. ವಿಭಾಗದ ಎಸಿಪಿ ಮಲ್ಲಿಕ್​ ಅವರ ಕಚೇರಿಯಲ್ಲಿ ಒಂದುವರೆ ಗಂಟೆಗೂ ಹೆಚ್ಚು ಕಾಲ ತನಿಖೆ ನಡೆಸಲಾಯಿತು.

ಮೈಸೂರು (ಡಿ.01): ಕಳೆದ ಆಗಸ್ಟ್​ 1ರಂದು ಮೈಸೂರಿನ ಕೋರ್ಟ್​ ಆವರಣದಲ್ಲಿ ನಡೆದ ಬಾಂಬ್​ ಸ್ಫೋಟ ಪ್ರಕರಣಕ್ಕೆ ಬಂಧಿಸಲ್ಪಟ್ಟಿರುವ ರೋಪಿಗಳನ್ನು ಎನ್’ಐಏ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಮೈಸೂರಿಗೆ ಕರೆತಂದಿದ್ದಾರೆ.

ಸ್ಫೋಟದ ಬಳಿಕ ಪರಾರಿಯಾಗಿದ್ದ ಶಂಕಿತ ಉಗ್ರ ಸುಲೇಮಾನ್​ ದಾವೂದ್ ಮಧುರೈನಲ್ಲಿ ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ, ಇಂದು ಬೆಳಿಗ್ಗೆ ಲಕ್ಷ್ಮೀಪುರಂನಲ್ಲಿರುವ ಬಾಂಬ್​ ಸ್ಫೋಟ ಪ್ರಕರಣ ತನಿಖಾಧಿಕಾರಿ, ಕೆ.ಆರ್. ವಿಭಾಗದ ಎಸಿಪಿ ಮಲ್ಲಿಕ್​ ಅವರ ಕಚೇರಿಯಲ್ಲಿ ಒಂದುವರೆ ಗಂಟೆಗೂ ಹೆಚ್ಚು ಕಾಲ ತನಿಖೆ ನಡೆಸಲಾಯಿತು.

ಬಳಿಕ ಮೈಸೂರಿನಲ್ಲಿ ಆತ ಭೇಟಿ ನೀಡಿದ್ದ ಎಲ್ಲಾ ಸ್ಥಳಗಳಿಗೂ ಕರೆದೊಯ್ದು ಎನ್​ಐಎ ತಂಡ ಮಾಹಿತಿ ಕಲೆಹಾಕುತ್ತಿದೆ. ನ.28ರಂದು ಮಧುರೈನಲ್ಲಿ ಸಿಕ್ಕಿಬಿದ್ದ ಐವರು ಶಂಕಿತ ಉಗ್ರರ ಪೈಕಿ ಸುಲೇಮಾನ್​ ದಾವೂದ್ ಮೈಸೂರಿನ ಕೋರ್ಟ್​ನಲ್ಲಿ ಬಾಂಬ್​ ಇರಿಸಿದ್ದ ಎಂದು ಪ್ರಾಥಮಿಕ ತಿಳಿದುಬಂದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

25 ವರ್ಷದಲ್ಲಿ ಕೇವಲ 1 ಕಿ.ಮೀ ರಸ್ತೆ ನಿರ್ಮಾಣ: ನೈಸ್ ರಸ್ತೆಯ ಕಥೆ ಅಂತ್ಯ? ಹೈಕೋರ್ಟ್‌ನಿಂದ ಮಹತ್ವದ ಆದೇಶ
ಸಂಕಷ್ಟಕ್ಕೆ ಸಿಲುಕಿದ ಟಾಕ್ಸಿಕ್; ಮೌತ್‌ ಟಾಕ್ ಮೂಲಕ ಜಗತ್ತು ಹೇಳ್ತಿರೋದೇನು..? ಯಶ್ ಮುಂದಿನ ದಾರಿ?