ಶ್ರೀಲಂಕಾಗೆ ವಿಮಾನ ಸಂಚಾರ ಬಂದ್

Published : Apr 22, 2019, 04:17 PM IST
ಶ್ರೀಲಂಕಾಗೆ  ವಿಮಾನ ಸಂಚಾರ ಬಂದ್

ಸಾರಾಂಶ

ಭೀಕರ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಏ.24ರವರೆಗೆ ಕೊಲಂಬೋಕ್ಕೆ ಹೋಗುವ ಮತ್ತು ಬರುವ ಎಲ್ಲ ಮಾರ್ಗದ ವಿಮಾನ ಸಂಚಾರ ಹಾಗೂ ಟಿಕೆಟ್‌ಗಳನ್ನು ಏರ್‌ ಇಂಡಿಯಾ ರದ್ದುಗೊಳಿಸಿದೆ. 

ನವದೆಹಲಿ: ಭೀಕರ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಏ.24ರವರೆಗೆ ಕೊಲಂಬೋಕ್ಕೆ ಹೋಗುವ ಮತ್ತು ಬರುವ ಎಲ್ಲ ಮಾರ್ಗದ ವಿಮಾನ ಸಂಚಾರ ಹಾಗೂ ಟಿಕೆಟ್‌ಗಳನ್ನು ಏರ್‌ ಇಂಡಿಯಾ ರದ್ದುಗೊಳಿಸಿದೆ. 

ಈ ಕುರಿತು ಏರ್‌ಇಂಡಿಯಾ ಟ್ವೀಟ್‌ ಮಾಡಿದೆ. ದೆಹಲಿಯಿಂದ ಕೊಲಂಬೋಕ್ಕೆ ದಿನಂಪ್ರತಿ ಎರಡು ಮತ್ತು ಚೆನೈನಿಂದ ಒಂದು ವಿಮಾನ ಸಂಚರಿಸುತ್ತಿದ್ದು, ಕೊಲಂಬೋ ದುರ್ಘಟನೆ ಹಿನ್ನೆಲೆಯಲ್ಲಿ ಎಲ್ಲವನ್ನೂ ರದ್ದುಗೊಳಿಸಿದೆ.

ಈಸ್ಟರ್ ಭಾನುವಾರದ ಪ್ರಾರ್ಥನೆಯಲ್ಲಿ ಸುಮಾರು ಒಂದು ಸಾವಿರ ಕ್ರೈಸ್ತರು ತೊಡಗಿದ್ದಾಗಲೇ ಲಂಕಾದ ಪಶ್ಚಿಮ ಕರಾವಳಿಯ ಪಟ್ಟಣ ನೆಗೊಂಬೋದ ಚರ್ಚ್‌ನಲ್ಲಿ ಸ್ಫೋಟ ಸಂಭವಿಸಿ ನೆತ್ತರು ಹರಿದಿದ್ದು, ಈ ದಾಳಿಯಲ್ಲಿ 300 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!