'ಪ್ರಧಾನಿ ಮೋದಿಗಿದೆ ಇಂತಹ ರೋಗ : ಕೆಸಿಆರ್

By Web DeskFirst Published Nov 24, 2018, 12:51 PM IST
Highlights

ಪ್ರಧಾನಿ ನರೇಂದ್ರ ಮೋದಿ ಇಂತಹ ಒಂದು ರೋಗವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರು ಹೇಳಿದ್ದಾರೆ.

ಹೈದ್ರಾಬಾದ್ :  ಹಿಂದೂ-ಮುಸ್ಲಿಂ ರೋಗ’ ಇದೆ. ಇದರಿಂದ ಇತರರಿಗೆ ‘ಜಾತಿಯ ಹುಚ್ಚು’ ಹಿಡಿಯುತ್ತದೆ ಎಂದು ತೆಲಂಗಾಣದ ಸಿಎಂ ಚಂದ್ರಶೇಖರ ರಾವ್ ಆರೋಪಿಸಿದ್ದಾರೆ. 

ಇಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಮೋದಿ ಹಾಗೂ ಬಿಜೆಪಿಗೆ ಒಂದು ರೋಗವಿದೆ.

ಅದು ಹಿಂದೂ-ಮುಸ್ಲಿಂ ವಿಭಜಿಸುವ ರೋಗ. ಹೀಗಾಗಿಯೇ ಬಿಜೆಪಿಯವರು ಪರಿಶಿಷ್ಟ ಜಾತಿ ಹಾಗೂ ಮುಸ್ಲಿಮರಿಗೆ ಮೀಸಲಾತಿ ಸಿಗದಂತೆ ತಡೆ ಒಡ್ಡಿದ್ದಾರೆ. ಪ್ರತಿಯೊಂದರಲ್ಲೂ ಅವರು ಹಿಂದೂ-ಮುಸ್ಲಿಂ ಎಂದು ವಿಭಜಿಸುತ್ತಾರೆ’ ಎಂದು ಟೀಕಿಸಿದರು.

click me!