ಕೃಷ್ಣನ ಅವತಾರದಲ್ಲಿ ಲಾಲು ಪುತ್ರ ತೇಜಪ್ರತಾಪ್

Suvarna Web Desk |  
Published : Jan 01, 2017, 10:19 AM ISTUpdated : Apr 11, 2018, 12:43 PM IST
ಕೃಷ್ಣನ ಅವತಾರದಲ್ಲಿ ಲಾಲು ಪುತ್ರ ತೇಜಪ್ರತಾಪ್

ಸಾರಾಂಶ

ಹೊಸವರ್ಷದ ಮೊದಲ ದಿನದಂದು ತೇಜ್ ಪ್ರತಾಪ್ ಯಾದವ್, ಕೃಷ್ಣನಂತೆ ವೇಷ ಧರಿಸಿ, ತಲೆಯಲ್ಲಿ ಕೆಂಪು ಪೇಟ ತೊಟ್ಟು, ಕೊಳಲನ್ನು ಊದಿ ಅಚ್ಚರಿ ಮೂಡಿಸಿದ್ದಾರೆ

ಪಾಟ್ನಾ (ಜ.01): ರಾಷ್ಟ್ರೀಯ ಜನತಾ ದಳ (ಅರ್'ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಮುಖ್ಯಸ್ಥ ಪುತ್ರ ಹಾಗೂ ಬಿಹಾರದ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಕೃಷ್ಣನ ಅವತಾರ ತಾಳಿ ಆಚ್ಚರಿ ಮೂಡಿಸಿದ್ದಾರೆ.

ಹೊಸವರ್ಷದ ಮೊದಲ ದಿನದಂದು ತೇಜ್ ಪ್ರತಾಪ್ ಯಾದವ್, ಕೃಷ್ಣನಂತೆ ವೇಷ ಧರಿಸಿ, ತಲೆಯಲ್ಲಿ ಕೆಂಪು ಪೇಟ ತೊಟ್ಟು, ಕೊಳಲನ್ನು ಊದಿದ್ದಾರೆ.

ಬೃಂದಾವನದಲ್ಲಿ ಕೃಷ್ಣಭಕ್ತರೊಬ್ಬರು ನನಗಿದನ್ನು ಉಡುಗೊರೆಯಾಗಿ ಕೊಟ್ಟಿದ್ದರು, ಹಾಗೂ ಹೊಸವರ್ಷದಂದು ಧರಿಸುವಂತೆ ಹೇಳಿದ್ದರು, ಎಂದು ತೇಜಪ್ರತಾಪ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!