ಇಂದು ಕೇಂದ್ರದ ವಿರುದ್ಧ ಟಿಡಿಪಿ - ವೈಎಸ್’ಆರ್ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನಿರ್ಣಯ

By Suvarna Web DeskFirst Published Mar 19, 2018, 8:41 AM IST
Highlights

ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ  ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿವೆ.

ನವದೆಹಲಿ : ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ  ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿವೆ.

ಈ ಬಗ್ಗೆ ವೈಎಸ್ ಆರ್ ಕಾಂಗ್ರೆಸ್ ಮುಖಂಡ ಸುಬ್ಬರೆಡ್ಡಿ ಅವರು ಲೋಕ ಸಭಾ ಕಾರ್ಯದರ್ಶಿಗೆ ಪತ್ರದ ಮುಖೇನ ತಿಳಿಸಿದ್ದಾರೆ. ಅವಿಶ್ವಾಸ್ ನಿರ್ಣಕ್ಕೆ ಆರ್’ಜೆಡಿ ಹಾಗೂ ಕಾಂಗ್ರೆಸ್ ಬೆಂಬಲ ನೀಡಿವೆ ಎನ್ನಲಾಗಿದೆ.

ಆಂಧ್ರ ಪ್ರದೇಶದಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿರುವ ಪಕ್ಷಗಳು ಈ ರೀತಿ ನಿರ್ಣಯವನ್ನು ಮಾಡಿದ್ದು, ಕೆಲ ದಿನಗಳ ಹಿಂದಯಷ್ಟೇ ಟಿಡಿಪಿ ಎನ್’ಡಿಎ ಮೈತ್ರಿಕೂಟದಿಂದ ಹೊರಕ್ಕೆ ಬಂದಿದೆ.

click me!