ಭಕ್ತನ ಕಾಲಿನ ಮೇಲೆ ಹರಿದ ರಥದ ಗಾಲಿ

Published : Mar 18, 2018, 08:55 PM ISTUpdated : Apr 11, 2018, 01:13 PM IST
ಭಕ್ತನ ಕಾಲಿನ ಮೇಲೆ ಹರಿದ ರಥದ ಗಾಲಿ

ಸಾರಾಂಶ

ಭಕ್ತನ ಕಾಲಿನ ಮೇಲೆ ರಥದ ಗಾಲಿ ಹರಿದು ಭಾರೀ ಗಾಯವಾಗಿರುವ ಘಟನೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ. 

ಗದಗ (ಮಾ. 18):  ಭಕ್ತನ ಕಾಲಿನ ಮೇಲೆ ರಥದ ಗಾಲಿ ಹರಿದು ಭಾರೀ ಗಾಯವಾಗಿರುವ ಘಟನೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ. 

ಗಾಡಗೋಳಿ ಗ್ರಾಮದ ಎಚ್ಚರೇಶ್ವರ ಜಾತ್ರೆಯ ವೇಳೆ ನೂಕುನುಗ್ಗಲಿನ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  45 ವರ್ಷದ ಮುದಿಯಪ್ಪ ಕಾಲು ಕಳೆದುಕೊಂಡ ಭಕ್ತ.  ಗಾಯಾಳುವನ್ನು  ರೋಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ