ಮಂಡ್ಯದಲ್ಲಿ ಸಂಕ್ರಾಂತಿ ದಿನವೇ ನಾಲ್ಕು ರಾಸುಗಳ ನಿಗೂಢ ಸಾವು

Published : Jan 14, 2017, 02:11 PM ISTUpdated : Apr 11, 2018, 12:53 PM IST
ಮಂಡ್ಯದಲ್ಲಿ ಸಂಕ್ರಾಂತಿ ದಿನವೇ  ನಾಲ್ಕು ರಾಸುಗಳ ನಿಗೂಢ ಸಾವು

ಸಾರಾಂಶ

ಗ್ರಾಮದ ರೈತ ಕರಿಯಪ್ಪ ಎಂಬುವರಿಗೆ ಸೇರಿದ ರಾಸುಗಳು ಸಂಜೆ ಕೆರೆಯಲ್ಲಿ ನೀರು ಕುಡಿದು ಬರುತ್ತಿದ್ದಂತೆ ನಿಗೂಢವಾಗಿ ಸಾವನ್ನಪ್ಪಿವೆ.

ಮಂಡ್ಯ (ಜ.14): ಸಂಕ್ರಾತಿ ದಿನವೇ ನಾಲ್ಕು ರಾಸುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಮಾದನಾಯ್ಕನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ರೈತ ಕರಿಯಪ್ಪ ಎಂಬುವರಿಗೆ ಸೇರಿದ ರಾಸುಗಳು ಸಂಜೆ ಕೆರೆಯಲ್ಲಿ ನೀರು ಕುಡಿದು ಬರುತ್ತಿದ್ದಂತೆ ನಿಗೂಢವಾಗಿ ಸಾವನ್ನಪ್ಪಿವೆ.

ಸುಮಾರು ಎರಡು ಲಕ್ಷ ರೂ ಮೌಲ್ಯದ ರಾಸುಗಳ ಸಾವಿನಿಂದ ಕರಿಯಪ್ಪ ಕಂಗಾಲಾಗಿದ್ದಾರೆ ಹಾಗೂ ಪರಿಹಾರಕ್ಕಾಗಿ ಅಹವಾಲು ತೋಡಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೆಲುವಿನ ವಿಶ್ವಾಸದಲ್ಲಿ ಬೆಟ್ , ಚುನಾವಣೆ ಫಲಿತಾಂಶ ಉಲ್ಟಾ ಬೆನ್ನಲ್ಲೇ ಮೀಸೆ ಬೋಳಿಸಿದ ಮುಖಂಡ
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!