ದೆಹಲಿಯ ಮಾಲಿನ್ಯಕ್ಕೆ ಅಲ್ಲಿರುವ ತ್ಯಾಜ್ಯವೇ ಕಾರಣ; ಕೇಂದ್ರ ಅಭಿಪ್ರಾಯ

Published : Nov 06, 2016, 12:22 PM ISTUpdated : Apr 11, 2018, 12:34 PM IST
ದೆಹಲಿಯ ಮಾಲಿನ್ಯಕ್ಕೆ ಅಲ್ಲಿರುವ ತ್ಯಾಜ್ಯವೇ ಕಾರಣ; ಕೇಂದ್ರ ಅಭಿಪ್ರಾಯ

ಸಾರಾಂಶ

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು ಕೇಂದ್ರ ಸರ್ಕಾರವು ಆಮ್ ಆದ್ಮಿ ಪಕ್ಷಕ್ಕೆ ಛೀಮಾರಿ ಹಾಕಿದೆ. ಶೇ.80 ರಷ್ಟು ಮಾಲಿನ್ಯಕ್ಕೆ ನಗರದಲ್ಲಿರುವ ತ್ಯಾಜ್ಯವೇ ಕಾರಣ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.

ನವದೆಹಲಿ (ನ.06): ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು ಕೇಂದ್ರ ಸರ್ಕಾರವು ಆಮ್ ಆದ್ಮಿ ಪಕ್ಷಕ್ಕೆ ಛೀಮಾರಿ ಹಾಕಿದೆ. ಶೇ.80 ರಷ್ಟು ಮಾಲಿನ್ಯಕ್ಕೆ ನಗರದಲ್ಲಿರುವ ತ್ಯಾಜ್ಯವೇ ಕಾರಣ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಮಾತನಾಡಿ, ಇಸ್ರೋ ಕಳುಹಿಸಿಕೊಟ್ಟಿರುವ ಸ್ಯಾಟಲೈಟ್ ಚಿತ್ರಗಳ ಪ್ರಕಾರ ಮಾಲಿನ್ಯ ಹೆಚ್ಚಿಸುವಲ್ಲಿ ನೆರೆಹೊರೆ ರಾಜ್ಯಗಳು ಶೇ.20 ರಷ್ಟು ಹೊಣೆಗಾರರಾಗಿದ್ದರೆ ಶೇ. 80 ರಷ್ಟು ಮಾಲಿನ್ಯಕ್ಕೆ ದೆಹಲಿಯೇ ಕಾರಣ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ
ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS