ಸನ್ನಡತೆ ಆಧಾರದ ಮೇಲೆ 144 ಕೈದಿಗಳ ಬಿಡುಗಡೆ

Published : Jan 25, 2017, 01:36 PM ISTUpdated : Apr 11, 2018, 01:02 PM IST
ಸನ್ನಡತೆ ಆಧಾರದ ಮೇಲೆ 144 ಕೈದಿಗಳ ಬಿಡುಗಡೆ

ಸಾರಾಂಶ

68ನೇ ಗಣರಾಜೋತ್ಸವದ ಹಿನ್ನೆಲೆಯಲ್ಲಿ 144 ಕೈದಿಗಳ ಬಿಡುಗಡೆಗೊಂಡಿದ್ದು....

ಬೆಂಗಳೂರು(ಜ.25): ರಾಜ್ಯಾದ್ಯಂತ ಸನ್ನಡತೆ ಆಧಾರದ ಮೇಲೆ 144 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. 68ನೇ ಗಣರಾಜೋತ್ಸವದ ಹಿನ್ನೆಲೆಯಲ್ಲಿ 144 ಕೈದಿಗಳ ಬಿಡುಗಡೆಗೊಂಡಿದ್ದು, ಇವರಲ್ಲಿ ಓರ್ವ ಮಹಿಳಾ ಕೈದಿ ಸೇರಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ 61,ಮೈಸೂರು ಕಾರಾಗೃಹದಿಂದ 23, ಬೆಳಗಾವಿ ಹಿಂಡಲಗ ಜೈಲಿನಿಂದ 17, ವಿಜಯಪುರದಿಂದ 16, ಬಳ್ಳಾರಿ ಸೆರೆಮನೆಯಿಂದ 09, ಕಲಬುರಗಿಯಿಂದ 18 ಕೈದಿಗಳು ಬಿಡುಗಡೆಗೊಂಡಿದ್ದಾರೆ ಎಂದು ಕಾರಾಗೃಹ ಇಲಾಖೆಯ ಡಿಜಿಪಿ ಸತ್ಯಾನಾರಾಯಣ ಸುವರ್ಣನ್ಯೂಸ್​ಗೆ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?