6 ಕ್ಯಾಬಿನೆಟ್ ಸಚಿವರದ್ದೇ ಎಲ್ಲ ಆಟ.. ಹೈಕಮಾಂಡ್`ಗೆ ಕಪ್ಪ ಕಾಣಿಕೆ ಕೊಡುವವರೂ ಇವರೇ - ಶ್ರೀನಿವಾಸ್ ಪ್ರಸಾದ್

Published : Oct 17, 2016, 10:09 AM ISTUpdated : Apr 11, 2018, 12:53 PM IST
6 ಕ್ಯಾಬಿನೆಟ್ ಸಚಿವರದ್ದೇ ಎಲ್ಲ ಆಟ.. ಹೈಕಮಾಂಡ್`ಗೆ ಕಪ್ಪ ಕಾಣಿಕೆ ಕೊಡುವವರೂ ಇವರೇ - ಶ್ರೀನಿವಾಸ್ ಪ್ರಸಾದ್

ಸಾರಾಂಶ

ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ. ಪರಮೇಶ್ವರ್, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಇಷ್ಟು ಜನರೇ ಮುಖ್ಯಮಂತ್ರಿಗಳನ್ನ ನಿಯಂತ್ರಿಸುತ್ತಾರೆ. ಇವರನ್ನ ಬಿಟ್ಟು ನೀವು ಬೇರೇನೂ ಮಾಡಲು ಸಾಧ್ಯವಿಲ್ಲ. ಹೈಕಮಾಂಡ್`ಗೆ ಕಪ್ಪ ಕಾಣಿಕೆ ತಲುಪಿಸುವವರೂ ಇವರೇ ಎಂದು ಆರೋಪಿಸಿದ್ದಾರೆ.

ಬೆಂಗಳೂರು(ಅ.17): ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಸಿದ್ದು ಸಂಪುಟದ ಬಗ್ಗೆ ಕಿಡಿ ಕಾರಿದ್ದಾರೆ 6 ಕ್ಯಾಬಿನೆಟ್ ಸಚಿವರದ್ದೇ ಎಲ್ಲ ಾಟ. ಮುಖ್ಯಮಮತ್ರಿಗಳನ್ನ ಅವರೇ ನಿಯಂತ್ರಿಸುತ್ತಿದ್ದಾರೆ. ಇದೊಂದು ದುರ್ಬಲ ಸಂಪುಟ ಎಂದು ಆರೋಪಿಸಿದ್ದಾರೆ. ರಾಜ್ಯಸರ್ಕಾರದಿಂದ ಕಪ್ಪ ಕಾಣಿಕೆ ಕೊಡುವ ವಾಡಿಕೆ ಇದೆ ಎಂದು ಆರೋಪಿಸಿದ್ದಾರೆ.

ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ. ಪರಮೇಶ್ವರ್, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಇಷ್ಟು ಜನರೇ ಮುಖ್ಯಮಂತ್ರಿಗಳನ್ನ ನಿಯಂತ್ರಿಸುತ್ತಾರೆ. ಇವರನ್ನ ಬಿಟ್ಟು ನೀವು ಬೇರೇನೂ ಮಾಡಲು ಸಾಧ್ಯವಿಲ್ಲ. ಹೈಕಮಾಂಡ್`ಗೆ ಕಪ್ಪ ಕಾಣಿಕೆ ತಲುಪಿಸುವವರೂ ಇವರೇ ಎಂದು ಆರೋಪಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

19ರ ನಂತರ ಬಂತು 40 ನಿಮಿಷದ ವಿಡಿಯೋ; ಟ್ರೆಂಡಿಂಗ್ ವೈರಲ್ ಕ್ಲಿಪ್‌ಗಾಗಿ ತೀವ್ರ ಹುಡುಕಾಟ!
ಭಾರತೀಯ ಸ್ಲೀಪರ್ ಕೋಚ್‌ ಬಸ್‌ನ ಐಷಾರಾಮಿ ಸವಲತ್ತಿಗೆ ಫಿದಾ ಆದ ವಿದೇಶಿಗ: ವೀಡಿಯೋ ವೈರಲ್