ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕವಿದಿದ್ದ ದಟ್ಟ ಮಂಜು

Published : Nov 28, 2017, 10:51 AM ISTUpdated : Apr 11, 2018, 12:47 PM IST
ಮುಂಜಾನೆ ಬೆಂಗಳೂರು ವಿಮಾನ  ನಿಲ್ದಾಣದಲ್ಲಿ ಕವಿದಿದ್ದ ದಟ್ಟ ಮಂಜು

ಸಾರಾಂಶ

ಮುಂಜಾನೆ 4:30 ರಿಂದ ವಿಮಾನಗಳ ಲ್ಯಾಡಿಂಗ್ ಮತ್ತು ಟೇಕಾಫ್​​ನ ವೇಳೆ ಭಾರೀ ವ್ಯತ್ಯಯ  ಉಂಟಾಗಿತ್ತು. ಅಲ್ಲದೇ ಇಲ್ಲಿ  ದಟ್ಟ ಮಂಜು ಕವಿದಿದ್ದರಿಂದ ಬೈಕ್​ ಸವಾರರ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ದೇವನಹಳ್ಳಿ(ನ.28): ಇಂದು ಮುಂಜಾನೆ ಬೆಂಗಳೂರು ಏರ್​​​ಪೋರ್ಟ್​ ಸುತ್ತಮುತ್ತ ದಟ್ಟವಾದ ಮಂಜು ಕವಿದ ವಾತಾವರಣವಿತ್ತು. ಭಾರೀ ಮಂಜು ಕವಿದಿದ್ದರಿಂದ  ವಿಮಾನ ನಿಲ್ದಾಣದಿಂದ  ಹಾರಾಟ ನಡೆಸಬೇಕಿದ್ದ  20ಕ್ಕೂ ಅಧಿಕ ವಿಮಾನಗಳ ಹಾರಟದ ಸಮಯದಲ್ಲಿ ವ್ಯತ್ಯಯ  ಉಂಟಾಗಿ ಮಾರ್ಗ ಬದಲಾವಣೆ ಮಾಡಿರುವ ಘಟನೆಯು ನಡೆಯಿತು.

 ಮುಂಜಾನೆ 4:30 ರಿಂದ ವಿಮಾನಗಳ ಲ್ಯಾಡಿಂಗ್ ಮತ್ತು ಟೇಕಾಫ್​​ನ ವೇಳೆ ಭಾರೀ ವ್ಯತ್ಯಯ  ಉಂಟಾಗಿತ್ತು. ಅಲ್ಲದೇ ಇಲ್ಲಿ  ದಟ್ಟ ಮಂಜು ಕವಿದಿದ್ದರಿಂದ ಬೈಕ್​ ಸವಾರರ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದರಿಂದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಬೇಕಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕ ಹೆಸರಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಶಾಸಕ ರಾಜು ಕಾಗೆ ಆಗ್ರಹ
ಸಿಎಂ ಸಿದ್ದರಾಮಯ್ಯ ಹೇಳಿಕೆಯೇ ನಮಗೆ ಅಂತಿಮ ಮಾರ್ಗದರ್ಶನ: ಸಚಿವ ದಿನೇಶ್ ಗುಂಡೂರಾವ್