
ಬೆಂಗಳೂರು(ಅ.10): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ತನಿಖೆ ನಡೆಸುತ್ತಿರುವ ಎಸ್ಐಟಿ ಗೌರಿ ಹಂತಕರ ಬಂಧನಕ್ಕೆ ಸಜ್ಜಾಗಿದೆ. ಕೊಲೆ ಮಾಡಿದವರಾರು..? ಎಷ್ಟು ಜನ ಕೊಲೆ ನಡೆದ ದಿನ ಬೆಂಗಳೂರಿಗೆ ಬಂದಿದ್ರು..? ಅನ್ನುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು, ಹಂತಕರ ಬಂಧನಕ್ಕೆ ಬಲೆ ಬೀಸಿದೆ.
'ಕರ್ನಾಟಕದಲ್ಲೇ ಹಂತಕರು ಬೀಡು ಬಿಟ್ಟಿದ್ದಾರೆ ಅಥವಾ ಹೊರ ರಾಜ್ಯದಲ್ಲಿ ತಂಗಿದ್ದಾರಾ...? ಅನ್ನುವ ಮಾಹಿತಿಯಷ್ಟೇ ಎಸ್'ಐಟಿಗೆ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಹುಡುಕಾಟಕ್ಕಾಗಿ ವಿವಿಧ ತಂಡಗಳಾಗಿ ಹಂತಕರ ಬಂಧನಕ್ಕೆ ಮುಂದಾಗಿದ್ದು, ಬಂದಿಸುವ ವಿಶ್ವಾಸದಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.