
ಬೆಂಗಳೂರು(ನ.08) ಆರ್ಥಿಕ ಅಪರಾಧಿ, ದೇಶಭ್ರಷ್ಟ ಮಲ್ಯ ಭಾರತ ಇಂಗ್ಲೆಂಡ್ ಟೆಸ್ಟ್ ನೋಡಲು ಬಂದಿದ್ದು ಹಳೆ ಸುದ್ದಿ. ಇದೀಗ ಅಪ್ಪ-ಮಗ ದೇಶಕ್ಕೆ ದೀಪಾವಳಿ ಶುಭಾಶಯ ಕೋರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇದನ್ನು ದಿವಾಳಿ ಶುಭಾಶಯ ಎಂದೇ ಅಣಕವಾಡಲಾಗಿದೆ. ಫೋಟೋ ಸಾವಿರಕ್ಕೂ ಅಧಿಕ ಶೇರ್ ಪಡೆದುಕೊಂಡಿದೆ.
ಮಲ್ಯ ವಿದೇಶಕ್ಕೆ ಪಲಾಯನ ಮಾಡಿ ವರ್ಷಗಳೆ ಉರುಳಿದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅನೇಕ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ಮಲ್ಯ ಬಾಕಿ ಇರಿಸಿಕೊಂಡಿದ್ದಾರೆ. ರಾಜಕಾರಣದ ವಾಕ್ಸಮರಕ್ಕೂ ಮಲ್ಯ ಪ್ರಕರಣ ಆಗಾಗ ಕಾರಣವಾಗುತ್ತಾ ಇರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.