ಕಂಬಳ ಪರ ಶಿವರಾಜ್ ಕುಮಾರ್ ಧ್ವನಿ

Published : Jan 23, 2017, 04:11 PM ISTUpdated : Apr 11, 2018, 12:49 PM IST
ಕಂಬಳ ಪರ  ಶಿವರಾಜ್ ಕುಮಾರ್ ಧ್ವನಿ

ಸಾರಾಂಶ

ಕಂಬಳ ಕ್ರೀಡೆಗೆ ನನ್ನ ಪೂರ್ಣ ಬೆಂಬಲ ಇದೆ. ಜಲ್ಲಿಕಟ್ಟಿನಂತೆ ಕಂಬಳ ಕ್ರೀಡೆಗೂ ಅವಕಾಶ ನೀಡಬೇಕು. ತಮಿಳುನಾಡಿನ ಜನತೆಯಂತೆ ನಾವು ಕೂಡಾ ಒಗ್ಗೂಡಬೇಕು ಎಂದು ನಟ ಶಿವರಾಜ್​​​​ಕುಮಾರ್ ಹೇಳಿದ್ದಾರೆ.

ಬೆಂಗಳೂರು (ಜ.24): ಕಂಬಳ ಪರ ಹೋರಾಟಕ್ಕೆ ಚಿತ್ರರಂಗದ ಗಣ್ಯರು ಕೂಡ ಸಾಥ್ ನೀಡಿದ್ದಾರೆ. ಇತ್ತೀಚೆಗಷ್ಟೆ ನಟ ಜಗ್ಗೇಶ್ ಸುವರ್ಣ ನ್ಯೂಸ್ ಅಭಿಯಾನಕ್ಕೆ ಬೆಂಬಲ ನೀಡಿ ಕಂಬಳ ಪರ ಧ್ವನಿ ಎತ್ತಿದ್ದರು. ಟ್ವೀಟ್ ಮಾಡಿ ಬೆಂಬಲ ಕೂಡ ಸೂಚಿಸಿದ್ದರು.

ಈಗ ನಟ ಶಿವರಾಜ್ ಕುಮಾರ್ ಕಂಬಳ ಪರ ನಿಂತಿದ್ದಾರೆ. ಕಂಬಳ ಕ್ರೀಡೆಗೆ ನನ್ನ ಪೂರ್ಣ ಬೆಂಬಲ ಇದೆ. ಜಲ್ಲಿಕಟ್ಟಿನಂತೆ ಕಂಬಳ ಕ್ರೀಡೆಗೂ ಅವಕಾಶ ನೀಡಬೇಕು. ತಮಿಳುನಾಡಿನ ಜನತೆಯಂತೆ ನಾವು ಕೂಡಾ ಒಗ್ಗೂಡಬೇಕು ಎಂದು ನಟ ಶಿವರಾಜ್​​​​ಕುಮಾರ್ ಹೇಳಿದ್ದಾರೆ.

ಜೊತೆಗೆ ಕಂಬಳ ಪರ ನೂರಾರು ಹೋರಾಟಗಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿರ್ಮಾಪಕರಿಗೆ ಶಿಕ್ಷಣ ಅಗತ್ಯ: Actor Sathish Ninasam ಮಾತಿಗೆ ಕೆನಲಿ ಕೆಂಡವಾದ ನಿರ್ಮಾಪಕರು!
ಅಪ್ಪ ಹೇಗಾದರೂ ಕಾಪಾಡು, ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಿಲುಕಿದ ವಿದ್ಯಾರ್ಥಿಯ ಕೊನೆ ಕಾಲ್